ಸಿಂದಗಿ: ಪಟ್ಟಣದ ವಾರ್ಡ ನಂ.೧೬ ರಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರವಾಗಿ ಅವರ ಮಾತೋಶ್ರಿ ಸಿದ್ದಮ್ಮ ಗೌಡತಿ ಎಂ.ಮನಗೂಳಿ ಅವರು ಮಾತಂಗಿ ಸಮುದಾಯದ ಹೆಣ್ಣುಮಕ್ಕಳ ಸಭೆಯಲ್ಲಿ ಮಾತನಾಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಅಶೋಕ ಅವರ ಧರ್ಮಪತ್ನಿ ಶ್ರೀಮತಿ ನಾಗರತ್ನ ಮನಗೂಳಿ, ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅಧಿಕ ಸಂಖ್ಯೆಯ ಮಹಿಳೆಯರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment