ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ಲೇಖನ-ಮಂಡ್ಯ.ಮ.ನಾ.ಉಡುಪ.ಮಂಡ್ಯ ಉದಯರಶ್ಮಿ ದಿನಪತ್ರಿಕೆ ಇಂದು ನಾವು ಬದುಕುತ್ತಿರುವುದು ವಿಚಿತ್ರವಾದ ದ್ವಂದ್ವದ ಕಾಲದಲ್ಲಿ. ಹೊರಗಿನಿಂದ ನೋಡಿದರೆ ಎಲ್ಲವೂ ಅಭಿವೃದ್ಧಿ, ಪ್ರಗತಿ, ಐಷಾರಾಮ. ಒಳಗಿನಿಂದ ನೋಡಿದರೆ ಎಲ್ಲವೂ ಖಾಲಿ, ಗೊಂದಲ ಮತ್ತು ಆಳವಾದ ಒಂಟಿತನ. ಇದು ಅಭಿವೃದ್ಧಿಯೋ ಅಥವಾ ಅವನತಿಯೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಾದ ಸ್ಥಿತಿ ನಮ್ಮದು.ಪ್ರಕೃತಿಯ ಮೇಲೆ ನಡೆಸಿದ ಮೊದಲ ದಾಳಿನಮ್ಮ ಅಭಿವೃದ್ಧಿಯ ಮೊದಲ ಬಲಿಪಶು ಪ್ರಕೃತಿಯೇ. ನಗರ ಬೆಳೆಯಬೇಕೆಂದರೆ ಕೆರೆ ಬೇಕು, ಕೆರೆ ಬೆಳೆಯಬೇಕೆಂದರೆ ಕಾಲುವೆ ಬೇಕು ಎಂದು ನಮ್ಮ ಹಿರಿಯರು ನಂಬಿದ್ದರು. ನಾವು ಅದಕ್ಕೆ…
ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಾನವ ಜನಾಂಗದ ಇತಿಹಾಸ ಪ್ರಾರಂಭವಾಗುವುದೇ ಬುಡಕಟ್ಟು ಜನರಿಂದ. ಮಾನವನ ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲವಾಗಿದೆ ಎಂದು ಬಸವ ತತ್ವ ಚಿಂತಕ ಶರಣ ಜಗದೀಶ ಕಲಬುರ್ಗಿ ಹೇಳಿದರು.ದೇವರಹಿಪ್ಪರಗಿ ಪಟ್ಟಣದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಜಾನಪದ ಪರಿಷತ್ ವಿಜಯಪೂರ ಜಿಲ್ಲಾ ಘಟಕ ಹಾಗೂ ದೇವರಹಿಪ್ಪರಗಿ ತಾಲೂಕು ಘಟಕ ಮತ್ತು ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಬುಡಕಟ್ಟು ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬುಡಕಟ್ಟು ಜನರು ಕಾಲ ಬದಲಾದರೂ…
Subscribe to Updates
Get the latest creative news from FooBar about art, design and business.



