ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರಿಗಾಗಿ ಇರುವ ಬ್ಯಾಟರಿ ಚಾಲಿತ ವ್ಹೀಲ್ ಚೇರ ಯೋಜನೆಯನ್ನು ಡಿ.ಬಿ.ಟಿ (ನೇರ ನಗದು ವರ್ಗಾವಣೆ) ತಂತ್ರಾಂಶದಡಿ ೨೦೨೪-೨೫ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಸೇವಾ ಸುವಿಧಾ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಫಲಾನುಭವಿಗಳು ಸೇವಾಸಿಂಧು ವೆಬ್ಸೈಟ್ https://(suvidha. Karnataka.gov.in/ಪೋರ್ಟಲ್ ನಲ್ಲಿ ಜ.೨೧ರ ವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕಿ ಪ್ರತಿಭಾ ಮಾದರ-೯೬೦೬೧೫೧೧೪೯, ತಾಲೂಕ ಪಂಚಾಯತ ರವಿ ರಾಠೋಡ- ೯೦೩೫೫೫೩೩೩೭, ಇಂಡಿ ತಾಲೂಕ ಪಂಚಾಯತ ಪರಶುರಾಮ ಭೋಸಲೆ- ೯೯೭೨೪೪೧೪೬೪, ಸಿಂಸಗಿ ತಾಲೂಕ ಪಂಚಾಯತ ಮುತ್ತುರಾಜ ಸಾತಿಹಾಳ- ೯೯೮೦೦೧೯೬೩೫, ಮುದ್ದೇಬಿಹಾಳ ತಾಲೂಕ ಪಂಚಾಯತ- ೯೭೪೦೬೮೨೯೭೯, ಬ.ಬಾಗೇವಾಡಿ ಶೀವಲಿಲಾ ಬಿರಾದಾರ- ೮೭೨೨೧೩೫೬೬೦ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
