ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡಕೊಳ್ಳಬೇಕು ಎಂದು ಕೊಡೆಕಲ್ ಕುಮಾರ ಶ್ರೀ ಪ್ರಶಸ್ತಿ ಪುರಸ್ಕ್ರತ,ಪ್ರವಚನಕಾರ ಗಂಗಾಧರ ಶಾಸ್ತ್ರಿಗಳು ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ ಗ್ರಾಮದ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ನಿಮಿತ್ಶ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ವೈರಾಗ್ಶನಿಧಿ ಅಕ್ಕಮಹಾದೇವಿ ಮಹಾ ಪುರಾಣದಲ್ಲಿ ತೊಟ್ಚಿಲೋತ್ಸವ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಜಾತಿ, ಧಮ೯, ಮತ, ಜನಾಂಗದ ಮಧ್ಶೆ ಭಾವೈಕ್ಶ ಹಾಗೂ ಸೌಹಾದ೯ತೆ ಮೂಡಿಸಲು ಪುರಾಣ, ಪ್ರವಚನಗಳು ಅತೀ ಅವಶ್ಶವಾಗಿವೆ ಎಂದರು.
ಶ್ರೀಮಠದ ಒಡೆಯರಾದ ಗುರುಲಿಂಗಯ್ಶ ಮಹಾಸ್ವಾಮೀಜಿ ಮಾತನಾಡಿ, ತಂದೆ ತಾಯಿ ಕಲಿಸುವ ಸಂಸ್ಕಾರ, ಗುರು ಕಲಿಸುವ ವಿದ್ಶೆ ಸಮಾಜ ಕಲಿಸುವ ಬದುಕುವ ಕಲೆ,ನಾವು ಯಾವ ರೀತಿಯಾಗಿ ಸ್ವೀಕರಿಸುತ್ತೇವೆ. ಎಂಬುದರ ಮೇಲೆ ನಮ್ಮ ವ್ಶಕ್ತಿತ್ವ ರೂಪಗೊಳ್ಳುತ್ತದೆ. ಮಠ ಮಂದಿರಗಳಲ್ಲಿ ಇಂತಹ ಆಧ್ಶಾತ್ಮಿಕ ಚಿಂತನೆ ಮಹಾಪುರಷರ ಜೀವನ ಚರಿತ್ರೆ ಪ್ರವಚನದಿಂದ ಸಾಧ್ಶವಾಗುತ್ತೆ ಎಂದರು.
ಈ ವೇಳೆ ಅಯ್ಶಪ್ಪಮುತ್ಶಾ ಗದ್ದಗಿಮಠ, ಆನಂದ ಗೌಡರ, ವೀರಭದ್ರ ಕಿರಣಗಿ, ಭೀಮನಗೌಡ ಹೆಬ್ಬಾಳ, ಮಾಂತೇಶ ಸಜ್ಜನ, ಶಾಂತಗೌಡ ಪಾಟೀಲ ಸೇರಿದಂತೆ ಮತ್ತಿತ್ತರಿದ್ದರು.
ಈ ಸಂದಭ೯ದಲ್ಲಿ ಪತ್ರಕತ೯ ಮಲ್ಲು ಕೆಂಭಾವಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಗದಗನ ವೀರೇಶ್ವರ ಪುಣ್ಶಾಶ್ರಮದ ವೀರೇಶಕುಮಾರ ಯಡ್ರಾಮಿ ಸಂಗೀತ ಸೇವೆಯೊಂದಿಗೆ ಗದಗನ ಹನುಮಂತಕುಮಾರ ಸುಂಕದ ತಬಲಾ ಸಾತ್ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

