Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೇನು ಮತ್ತು ತಿಗಣೆ
(ರಾಜ್ಯ ) ಜಿಲ್ಲೆ

ಹೇನು ಮತ್ತು ತಿಗಣೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಕ್ಕಳ ಕತೆ

  • ಮಂಡ್ಯ ಮ.ನಾ.ಉಡುಪ

      ರಾಜನ ಶಯನಾಗೃಹದಲ್ಲಿ ಹೇನೊಂದು ಸೇರಿಕೊಂಡಿತ್ತು. ರಾಜನ ಹಂಸತೂಲಿಕಾ ಮಂಚದಲ್ಲಿ ಹಗಲಿಡೀ ಆ ಹೇನು ವಿಶ್ರಾಂತಿ ತೆಗೆದುಕೊಂಡು ರಾತ್ರಿಯ ವೇಳೆಯಲ್ಲಿ ರಾಜನು ಸುಖನಿದ್ರೆಗೆ ಜಾರಿದಾಗ ರಾಜನ ಅರಿವಿಗೆ ಬಾರದಂತ ರಾಜನ ತಲೆಯನ್ನು ಸೇರಿ ಅವನ ಅರಿವಿಗೆ ಬಾರದಂತೆ ರಕ್ತಹೀರುತಿತ್ತು. ಹೀಗೆ ಆ ಹೇನು ಬಹಳ ಕಾಲದಿಂದಲೂ ಅಲ್ಲಿ ಸುಖವಾಗಿ ನೆಲೆಸಿತ್ತು.
      ಹೀಗಿರಲು ಒಂದುದಿನ ರಾಜನ ಶಯ್ಯಾಗೃಹಕ್ಕೆ ತಿಗಣೆಯೊಂದು ಬಂತು. ಆಗ ಹೇನು ಹೇಳಿತು
      ” ನೋಡು ನೀನು ಇಲ್ಲಿದ್ದರೆ ನಮ್ಮಿಬ್ಬರನ್ನೂ ಹುಡುಕಿ ಕೊಲ್ಲುತ್ತಾರೆ…” .
      ಎಂದಿತು. ಆಗ ತಿಗಣೆ ಹೇಳಿತು
      ” ಗೆಳೆಯ ಮನೆಗೆ ಬಂದ ಅತಿಥಿಯನ್ನು ನಿರಾಸೆ ಮಾಡಿ ಹಾಗೇ ಕಳಿಸಬಾರದು. ನಾನು ಹೆಚ್ಚುಕಾಲ ಇಲ್ಲಿರಲಾರೆ. ನಾನು ಅಧಿಕಾರಿಗಳ , ರೈತರ , ಸಾಮಾನ್ಯ ಜನರ ರಕ್ತವನ್ನು ಹೀರಿದ್ದೆ. ಆದರೆ ರಾಜನ ರಕ್ತ ಹೀರಿಲ್ಲ. ಒಂದೇ ಒಂದು ಸಾರಿ ರಾಜನ ರಕ್ತದ ರುಚಿನೋಡಿ ಹೋಗುವೆ..”
      ಎಂದು ಅಂಗಲಾಚಿತು ತಿಗಣೆ. ಅದಕ್ಕೆ ಹೇನು
      ” ನೋಡು ನೀನು ಮೊದಲೇ ಆತುರಗಾರ. ರಾಜನಿಗೆ ಎಚ್ಚರವಿರುವಾಗ ಕಚ್ಚಿದರೆ ಇಬ್ಬರಿಗೂ ಅಪಾಯ . ನಾವಾದರೆ ರಾಜನಿಗೆ ಸ್ವಲ್ಪವೂ ಗಮನಕ್ಕೆ ಬರದಂತೆ ರಕ್ತ ಹೀರಿದರೆ ನೀನೋ ಅಪಾರ ಯಾತನೆ ನೀಡಿ ರಕ್ತಹೀರುವೆ…”
      ಎಂದಿತು. ಮತ್ತೆ ತಿಗಣೆಯು ಹೇನಿನ ಬಳಿ
      ” ಇದೊಂದೇ ಒಂದು ರಾತ್ರಿ ಇದ್ದು ಹೋಗುವೆ..”
      ಎಂದಾಗ ಹೇನು ಒಲ್ಲದ ಮನಸ್ಸಿನಿಂದ ಒಪ್ಪಿತು.
      ರಾಜ ಶಯ್ಯಾಗೃಹವನ್ನು ಸೇರಿದಾಗಲೇ ತಿಗಣೆಗೆ ಆತುರ . ಅದು ಹೇನಿನ ಮಾತು ಕೇಳದೇ ರಾಜನ ರಕ್ತ ಹೀರಲಾರಂಬಿಸಿದಾಗ ರಾಜ ಅಪಾರ ವೇದನೆಯಿಂದ ನರಳಿದ. ಅವನು ಸೇವಕರನ್ನು ಕರೆದು ತನ್ನ ಹಾಸಿಗೆಯನ್ನು ಶೋಧಿಸಿದಾಗ ಅಲ್ಲಿ ಕಂಡ ಹೇನು ಮತ್ತೆ ತಿಗಣೆ ಎರಡನ್ನೂ ಸೇವಕರು ಕೊಂದುಬಿಟ್ಟರು.
      *ಹೀಗೆ ದುಷ್ಟರ ಜೊತೆ ಇದ್ದರೆ ನಮಗೆ ಅಪಾಯ ತಪ್ಪದು.*

      BIJAPUR NEWS public news udaya rashmi Udayarashmi today newspaper udayarashminews.com
      Share. Facebook Twitter Pinterest Email Telegram WhatsApp
      • Website

      Related Posts

      ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

      ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

      ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

      ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

      Add A Comment

      Leave A Reply Cancel Reply

      Categories
      • (ರಾಜ್ಯ ) ಜಿಲ್ಲೆ
      • Uncategorized
      • ಆರೋಗ್ಯ
      • ಇತರೆ
      • ಕಾವ್ಯರಶ್ಮಿ
      • ಚಿಂತನ
      • ದಿನಪತ್ರಿಕೆ
      • ಪುಸ್ತಕ ಪರಿಚಯ
      • ಪ್ರೇಮಲೋಕ
      • ಭಾವರಶ್ಮಿ
      • ರಾಷ್ಚ್ರ
      • ವಿಜಯಪುರ
      • ವಿದ್ಯಾರ್ಥಿ ನಿಧಿ
      • ವಿಶೇಷ ಲೇಖನ
      • ಸಾಹಿತ್ಯ
      • ಸಿನಿಮಾ
      • ಹೊತ್ತಿಗೆ ಹೊರಣ
      Recent Posts
      • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
        In (ರಾಜ್ಯ ) ಜಿಲ್ಲೆ
      • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
        In (ರಾಜ್ಯ ) ಜಿಲ್ಲೆ
      • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
        In (ರಾಜ್ಯ ) ಜಿಲ್ಲೆ
      • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
        In (ರಾಜ್ಯ ) ಜಿಲ್ಲೆ
      • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
        In (ರಾಜ್ಯ ) ಜಿಲ್ಲೆ
      • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
        In (ರಾಜ್ಯ ) ಜಿಲ್ಲೆ
      • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
        In (ರಾಜ್ಯ ) ಜಿಲ್ಲೆ
      • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
        In (ರಾಜ್ಯ ) ಜಿಲ್ಲೆ
      • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
        In (ರಾಜ್ಯ ) ಜಿಲ್ಲೆ
      • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
        In (ರಾಜ್ಯ ) ಜಿಲ್ಲೆ
      Editors Picks
      Top Reviews
      udayarashminews.com
      Facebook X (Twitter) Instagram Pinterest Vimeo YouTube
      • ಮುಖಪುಟ
      • (ರಾಜ್ಯ ) ಜಿಲ್ಲೆ
      • ವಿಶೇಷ ಲೇಖನ
      • ಸಾಹಿತ್ಯ
      • ಆರೋಗ್ಯ
      • ಚಿಂತನ
      • ಪ್ರೇಮಲೋಕ
      • ದಿನಪತ್ರಿಕೆ
      • ಸಂಪರ್ಕಿಸಿ
      © 2025 udayarashminews.com. Designed by udayarashmi news .

      Type above and press Enter to search. Press Esc to cancel.