Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸಿ :ಗುರವ

1.5 ವರ್ಷದ ಮಗು ಕಳ್ಳತನ ಪ್ರಕರಣ :ಪೊಲೀಸರಿಂದ ಸುಖಾಂತ್ಯ

ಜಮಖಂಡಿ ಬಳಿ ಭೀಕರ ಅಪಘಾತ :ನಾಲ್ವರ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೇನು ಮತ್ತು ತಿಗಣೆ
(ರಾಜ್ಯ ) ಜಿಲ್ಲೆ

ಹೇನು ಮತ್ತು ತಿಗಣೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಕ್ಕಳ ಕತೆ

  • ಮಂಡ್ಯ ಮ.ನಾ.ಉಡುಪ

      ರಾಜನ ಶಯನಾಗೃಹದಲ್ಲಿ ಹೇನೊಂದು ಸೇರಿಕೊಂಡಿತ್ತು. ರಾಜನ ಹಂಸತೂಲಿಕಾ ಮಂಚದಲ್ಲಿ ಹಗಲಿಡೀ ಆ ಹೇನು ವಿಶ್ರಾಂತಿ ತೆಗೆದುಕೊಂಡು ರಾತ್ರಿಯ ವೇಳೆಯಲ್ಲಿ ರಾಜನು ಸುಖನಿದ್ರೆಗೆ ಜಾರಿದಾಗ ರಾಜನ ಅರಿವಿಗೆ ಬಾರದಂತ ರಾಜನ ತಲೆಯನ್ನು ಸೇರಿ ಅವನ ಅರಿವಿಗೆ ಬಾರದಂತೆ ರಕ್ತಹೀರುತಿತ್ತು. ಹೀಗೆ ಆ ಹೇನು ಬಹಳ ಕಾಲದಿಂದಲೂ ಅಲ್ಲಿ ಸುಖವಾಗಿ ನೆಲೆಸಿತ್ತು.
      ಹೀಗಿರಲು ಒಂದುದಿನ ರಾಜನ ಶಯ್ಯಾಗೃಹಕ್ಕೆ ತಿಗಣೆಯೊಂದು ಬಂತು. ಆಗ ಹೇನು ಹೇಳಿತು
      ” ನೋಡು ನೀನು ಇಲ್ಲಿದ್ದರೆ ನಮ್ಮಿಬ್ಬರನ್ನೂ ಹುಡುಕಿ ಕೊಲ್ಲುತ್ತಾರೆ…” .
      ಎಂದಿತು. ಆಗ ತಿಗಣೆ ಹೇಳಿತು
      ” ಗೆಳೆಯ ಮನೆಗೆ ಬಂದ ಅತಿಥಿಯನ್ನು ನಿರಾಸೆ ಮಾಡಿ ಹಾಗೇ ಕಳಿಸಬಾರದು. ನಾನು ಹೆಚ್ಚುಕಾಲ ಇಲ್ಲಿರಲಾರೆ. ನಾನು ಅಧಿಕಾರಿಗಳ , ರೈತರ , ಸಾಮಾನ್ಯ ಜನರ ರಕ್ತವನ್ನು ಹೀರಿದ್ದೆ. ಆದರೆ ರಾಜನ ರಕ್ತ ಹೀರಿಲ್ಲ. ಒಂದೇ ಒಂದು ಸಾರಿ ರಾಜನ ರಕ್ತದ ರುಚಿನೋಡಿ ಹೋಗುವೆ..”
      ಎಂದು ಅಂಗಲಾಚಿತು ತಿಗಣೆ. ಅದಕ್ಕೆ ಹೇನು
      ” ನೋಡು ನೀನು ಮೊದಲೇ ಆತುರಗಾರ. ರಾಜನಿಗೆ ಎಚ್ಚರವಿರುವಾಗ ಕಚ್ಚಿದರೆ ಇಬ್ಬರಿಗೂ ಅಪಾಯ . ನಾವಾದರೆ ರಾಜನಿಗೆ ಸ್ವಲ್ಪವೂ ಗಮನಕ್ಕೆ ಬರದಂತೆ ರಕ್ತ ಹೀರಿದರೆ ನೀನೋ ಅಪಾರ ಯಾತನೆ ನೀಡಿ ರಕ್ತಹೀರುವೆ…”
      ಎಂದಿತು. ಮತ್ತೆ ತಿಗಣೆಯು ಹೇನಿನ ಬಳಿ
      ” ಇದೊಂದೇ ಒಂದು ರಾತ್ರಿ ಇದ್ದು ಹೋಗುವೆ..”
      ಎಂದಾಗ ಹೇನು ಒಲ್ಲದ ಮನಸ್ಸಿನಿಂದ ಒಪ್ಪಿತು.
      ರಾಜ ಶಯ್ಯಾಗೃಹವನ್ನು ಸೇರಿದಾಗಲೇ ತಿಗಣೆಗೆ ಆತುರ . ಅದು ಹೇನಿನ ಮಾತು ಕೇಳದೇ ರಾಜನ ರಕ್ತ ಹೀರಲಾರಂಬಿಸಿದಾಗ ರಾಜ ಅಪಾರ ವೇದನೆಯಿಂದ ನರಳಿದ. ಅವನು ಸೇವಕರನ್ನು ಕರೆದು ತನ್ನ ಹಾಸಿಗೆಯನ್ನು ಶೋಧಿಸಿದಾಗ ಅಲ್ಲಿ ಕಂಡ ಹೇನು ಮತ್ತೆ ತಿಗಣೆ ಎರಡನ್ನೂ ಸೇವಕರು ಕೊಂದುಬಿಟ್ಟರು.
      *ಹೀಗೆ ದುಷ್ಟರ ಜೊತೆ ಇದ್ದರೆ ನಮಗೆ ಅಪಾಯ ತಪ್ಪದು.*

      BIJAPUR NEWS public news udaya rashmi Udayarashmi today newspaper udayarashminews.com
      Share. Facebook Twitter Pinterest Email Telegram WhatsApp
      • Website

      Related Posts

      ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸಿ :ಗುರವ

      1.5 ವರ್ಷದ ಮಗು ಕಳ್ಳತನ ಪ್ರಕರಣ :ಪೊಲೀಸರಿಂದ ಸುಖಾಂತ್ಯ

      ಜಮಖಂಡಿ ಬಳಿ ಭೀಕರ ಅಪಘಾತ :ನಾಲ್ವರ ಸಾವು

      ವೃಕ್ಷಥಾನ್ ಹೆರಿಟೇಜ್ ರನ್: ಚಿತ್ರಕಲೆ ನಿಬಂಧ ಸ್ಪರ್ಧೆಗಳ ವಿಜೇತರು

      Add A Comment

      Leave A Reply Cancel Reply

      Categories
      • (ರಾಜ್ಯ ) ಜಿಲ್ಲೆ
      • Uncategorized
      • ಆರೋಗ್ಯ
      • ಇತರೆ
      • ಕಾವ್ಯರಶ್ಮಿ
      • ಚಿಂತನ
      • ದಿನಪತ್ರಿಕೆ
      • ಪುಸ್ತಕ ಪರಿಚಯ
      • ಪ್ರೇಮಲೋಕ
      • ಭಾವರಶ್ಮಿ
      • ರಾಷ್ಚ್ರ
      • ವಿಜಯಪುರ
      • ವಿದ್ಯಾರ್ಥಿ ನಿಧಿ
      • ವಿಶೇಷ ಲೇಖನ
      • ಸಾಹಿತ್ಯ
      • ಸಿನಿಮಾ
      • ಹೊತ್ತಿಗೆ ಹೊರಣ
      Recent Posts
      • ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸಿ :ಗುರವ
        In (ರಾಜ್ಯ ) ಜಿಲ್ಲೆ
      • 1.5 ವರ್ಷದ ಮಗು ಕಳ್ಳತನ ಪ್ರಕರಣ :ಪೊಲೀಸರಿಂದ ಸುಖಾಂತ್ಯ
        In (ರಾಜ್ಯ ) ಜಿಲ್ಲೆ
      • ಜಮಖಂಡಿ ಬಳಿ ಭೀಕರ ಅಪಘಾತ :ನಾಲ್ವರ ಸಾವು
        In (ರಾಜ್ಯ ) ಜಿಲ್ಲೆ
      • ವೃಕ್ಷಥಾನ್ ಹೆರಿಟೇಜ್ ರನ್: ಚಿತ್ರಕಲೆ ನಿಬಂಧ ಸ್ಪರ್ಧೆಗಳ ವಿಜೇತರು
        In (ರಾಜ್ಯ ) ಜಿಲ್ಲೆ
      • ಇಬ್ರಾಹಿಂಪುರದಲ್ಲಿ ಜಯರಾಮೇಶ್ವರ ಮಹಾರಾಜರ ಜಾತ್ರೆ
        In (ರಾಜ್ಯ ) ಜಿಲ್ಲೆ
      • ಭಕ್ತರ ಭವಭೀತಿ ಪರಿಹರಿಸುವ ದತ್ತನ ಸ್ಥಳ ಸುಕ್ಷೇತ್ರ ಗಾಣಗಾಪುರ
        In ವಿಶೇಷ ಲೇಖನ
      • “ಡಿ.೫ ರಿಂದ ಸುವರ್ಣ ಮಹೋತ್ಸವ ಕಾರ್ಯಕ್ರಮ :ಗೊಳಸಂಗಿ
        In (ರಾಜ್ಯ ) ಜಿಲ್ಲೆ
      • ವಿಕಲಚೇತನರು ಆತ್ಮವಿಶ್ವಾಸದಿಂದ ಜೀವನ ನಡೆಸಲು ಅವಕಾಶ ನೀಡಿ
        In (ರಾಜ್ಯ ) ಜಿಲ್ಲೆ
      • ಬಿ.ಎಲ್.ಡಿ.ಇ ಧ್ವನಿ 98.6 ಎಫ್‌.ಎಂ ರೇಡಿಯೋ ಕೇಂದ್ರ ಆರಂಭ
        In (ರಾಜ್ಯ ) ಜಿಲ್ಲೆ
      • ೫೧ ವರ್ಷಗಳ ಹೋರಾಟಕ್ಕೆ ದೊರಕಿದ ನ್ಯಾಯ :ಪಟ್ಟಣಶೆಟ್ಟಿ
        In (ರಾಜ್ಯ ) ಜಿಲ್ಲೆ
      Editors Picks
      Top Reviews
      udayarashminews.com
      Facebook X (Twitter) Instagram Pinterest Vimeo YouTube
      • ಮುಖಪುಟ
      • (ರಾಜ್ಯ ) ಜಿಲ್ಲೆ
      • ವಿಶೇಷ ಲೇಖನ
      • ಸಾಹಿತ್ಯ
      • ಆರೋಗ್ಯ
      • ಚಿಂತನ
      • ಪ್ರೇಮಲೋಕ
      • ದಿನಪತ್ರಿಕೆ
      • ಸಂಪರ್ಕಿಸಿ
      © 2025 udayarashminews.com. Designed by udayarashmi news .

      Type above and press Enter to search. Press Esc to cancel.