Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶ್ರೀಗಳು ತೋರಿದ ಮಾರ್ಗ ಸೂರ್ಯ ಚಂದ್ರ ಇರುವರೆಗೂ ಚಿರಸ್ಥಾಯಿ

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಡಚಣ ತಾಲೂಕು ರೈತರ ಆಗ್ರಹ

“ನಿರ್ಲಕ್ಷ್ಯಕ್ಕೊಳಗಾದ ಆಲಮೇಲ ತಾಲೂಕು :ಹೋರಾಟದ ಎಚ್ಚರಿಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೇನು ಮತ್ತು ತಿಗಣೆ
(ರಾಜ್ಯ ) ಜಿಲ್ಲೆ

ಹೇನು ಮತ್ತು ತಿಗಣೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಕ್ಕಳ ಕತೆ

  • ಮಂಡ್ಯ ಮ.ನಾ.ಉಡುಪ

      ರಾಜನ ಶಯನಾಗೃಹದಲ್ಲಿ ಹೇನೊಂದು ಸೇರಿಕೊಂಡಿತ್ತು. ರಾಜನ ಹಂಸತೂಲಿಕಾ ಮಂಚದಲ್ಲಿ ಹಗಲಿಡೀ ಆ ಹೇನು ವಿಶ್ರಾಂತಿ ತೆಗೆದುಕೊಂಡು ರಾತ್ರಿಯ ವೇಳೆಯಲ್ಲಿ ರಾಜನು ಸುಖನಿದ್ರೆಗೆ ಜಾರಿದಾಗ ರಾಜನ ಅರಿವಿಗೆ ಬಾರದಂತ ರಾಜನ ತಲೆಯನ್ನು ಸೇರಿ ಅವನ ಅರಿವಿಗೆ ಬಾರದಂತೆ ರಕ್ತಹೀರುತಿತ್ತು. ಹೀಗೆ ಆ ಹೇನು ಬಹಳ ಕಾಲದಿಂದಲೂ ಅಲ್ಲಿ ಸುಖವಾಗಿ ನೆಲೆಸಿತ್ತು.
      ಹೀಗಿರಲು ಒಂದುದಿನ ರಾಜನ ಶಯ್ಯಾಗೃಹಕ್ಕೆ ತಿಗಣೆಯೊಂದು ಬಂತು. ಆಗ ಹೇನು ಹೇಳಿತು
      ” ನೋಡು ನೀನು ಇಲ್ಲಿದ್ದರೆ ನಮ್ಮಿಬ್ಬರನ್ನೂ ಹುಡುಕಿ ಕೊಲ್ಲುತ್ತಾರೆ…” .
      ಎಂದಿತು. ಆಗ ತಿಗಣೆ ಹೇಳಿತು
      ” ಗೆಳೆಯ ಮನೆಗೆ ಬಂದ ಅತಿಥಿಯನ್ನು ನಿರಾಸೆ ಮಾಡಿ ಹಾಗೇ ಕಳಿಸಬಾರದು. ನಾನು ಹೆಚ್ಚುಕಾಲ ಇಲ್ಲಿರಲಾರೆ. ನಾನು ಅಧಿಕಾರಿಗಳ , ರೈತರ , ಸಾಮಾನ್ಯ ಜನರ ರಕ್ತವನ್ನು ಹೀರಿದ್ದೆ. ಆದರೆ ರಾಜನ ರಕ್ತ ಹೀರಿಲ್ಲ. ಒಂದೇ ಒಂದು ಸಾರಿ ರಾಜನ ರಕ್ತದ ರುಚಿನೋಡಿ ಹೋಗುವೆ..”
      ಎಂದು ಅಂಗಲಾಚಿತು ತಿಗಣೆ. ಅದಕ್ಕೆ ಹೇನು
      ” ನೋಡು ನೀನು ಮೊದಲೇ ಆತುರಗಾರ. ರಾಜನಿಗೆ ಎಚ್ಚರವಿರುವಾಗ ಕಚ್ಚಿದರೆ ಇಬ್ಬರಿಗೂ ಅಪಾಯ . ನಾವಾದರೆ ರಾಜನಿಗೆ ಸ್ವಲ್ಪವೂ ಗಮನಕ್ಕೆ ಬರದಂತೆ ರಕ್ತ ಹೀರಿದರೆ ನೀನೋ ಅಪಾರ ಯಾತನೆ ನೀಡಿ ರಕ್ತಹೀರುವೆ…”
      ಎಂದಿತು. ಮತ್ತೆ ತಿಗಣೆಯು ಹೇನಿನ ಬಳಿ
      ” ಇದೊಂದೇ ಒಂದು ರಾತ್ರಿ ಇದ್ದು ಹೋಗುವೆ..”
      ಎಂದಾಗ ಹೇನು ಒಲ್ಲದ ಮನಸ್ಸಿನಿಂದ ಒಪ್ಪಿತು.
      ರಾಜ ಶಯ್ಯಾಗೃಹವನ್ನು ಸೇರಿದಾಗಲೇ ತಿಗಣೆಗೆ ಆತುರ . ಅದು ಹೇನಿನ ಮಾತು ಕೇಳದೇ ರಾಜನ ರಕ್ತ ಹೀರಲಾರಂಬಿಸಿದಾಗ ರಾಜ ಅಪಾರ ವೇದನೆಯಿಂದ ನರಳಿದ. ಅವನು ಸೇವಕರನ್ನು ಕರೆದು ತನ್ನ ಹಾಸಿಗೆಯನ್ನು ಶೋಧಿಸಿದಾಗ ಅಲ್ಲಿ ಕಂಡ ಹೇನು ಮತ್ತೆ ತಿಗಣೆ ಎರಡನ್ನೂ ಸೇವಕರು ಕೊಂದುಬಿಟ್ಟರು.
      *ಹೀಗೆ ದುಷ್ಟರ ಜೊತೆ ಇದ್ದರೆ ನಮಗೆ ಅಪಾಯ ತಪ್ಪದು.*

      BIJAPUR NEWS public news udaya rashmi Udayarashmi today newspaper udayarashminews.com
      Share. Facebook Twitter Pinterest Email Telegram WhatsApp
      • Website

      Related Posts

      ಶ್ರೀಗಳು ತೋರಿದ ಮಾರ್ಗ ಸೂರ್ಯ ಚಂದ್ರ ಇರುವರೆಗೂ ಚಿರಸ್ಥಾಯಿ

      ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಡಚಣ ತಾಲೂಕು ರೈತರ ಆಗ್ರಹ

      “ನಿರ್ಲಕ್ಷ್ಯಕ್ಕೊಳಗಾದ ಆಲಮೇಲ ತಾಲೂಕು :ಹೋರಾಟದ ಎಚ್ಚರಿಕೆ

      ಡಿ.೨೨ ರಂದು ಜಿಲ್ಲಾ ಮಟ್ಟದ ಕೆಡಿಪಿ ಸಭೆ

      Add A Comment

      Leave A Reply Cancel Reply

      Categories
      • (ರಾಜ್ಯ ) ಜಿಲ್ಲೆ
      • Uncategorized
      • ಆರೋಗ್ಯ
      • ಇತರೆ
      • ಕಾವ್ಯರಶ್ಮಿ
      • ಚಿಂತನ
      • ದಿನಪತ್ರಿಕೆ
      • ಪುಸ್ತಕ ಪರಿಚಯ
      • ಪ್ರೇಮಲೋಕ
      • ಭಾವರಶ್ಮಿ
      • ರಾಷ್ಚ್ರ
      • ವಿಜಯಪುರ
      • ವಿದ್ಯಾರ್ಥಿ ನಿಧಿ
      • ವಿಶೇಷ ಲೇಖನ
      • ಸಾಹಿತ್ಯ
      • ಸಿನಿಮಾ
      • ಹೊತ್ತಿಗೆ ಹೊರಣ
      Recent Posts
      • ಶ್ರೀಗಳು ತೋರಿದ ಮಾರ್ಗ ಸೂರ್ಯ ಚಂದ್ರ ಇರುವರೆಗೂ ಚಿರಸ್ಥಾಯಿ
        In (ರಾಜ್ಯ ) ಜಿಲ್ಲೆ
      • ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಡಚಣ ತಾಲೂಕು ರೈತರ ಆಗ್ರಹ
        In (ರಾಜ್ಯ ) ಜಿಲ್ಲೆ
      • “ನಿರ್ಲಕ್ಷ್ಯಕ್ಕೊಳಗಾದ ಆಲಮೇಲ ತಾಲೂಕು :ಹೋರಾಟದ ಎಚ್ಚರಿಕೆ
        In (ರಾಜ್ಯ ) ಜಿಲ್ಲೆ
      • ಡಿ.೨೨ ರಂದು ಜಿಲ್ಲಾ ಮಟ್ಟದ ಕೆಡಿಪಿ ಸಭೆ
        In (ರಾಜ್ಯ ) ಜಿಲ್ಲೆ
      • ವಿಜಯಪುರ: ಏಕತಾ ನಗರದಲ್ಲಿ ಮಣಿಕಂಠ ಮಹಪೂಜೆ
        In (ರಾಜ್ಯ ) ಜಿಲ್ಲೆ
      • ಇಂಗಳೇಶ್ವರ ವಚನಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀ ಲಿಂಗೈಕ್ಯ
        In (ರಾಜ್ಯ ) ಜಿಲ್ಲೆ
      • ಕಾನಿಪ ಸಂಘದ ಆಲಮೇಲ ತಾಲೂಕು ಘಟಕಕ್ಕೆ ಅವಿರೋಧ ಆಯ್ಕೆ
        In (ರಾಜ್ಯ ) ಜಿಲ್ಲೆ
      • ಪೋಷಕರು ಮಕ್ಕಳಿಗೆ ಕಲಿಸಬೇಕಾದ ಜೀವನ ಮೌಲ್ಯಗಳು
        In ಭಾವರಶ್ಮಿ
      • ದಡ್ಡತನ ಹಾಗೂ ಪರಿಪೂರ್ಣತೆ
        In ವಿಶೇಷ ಲೇಖನ
      • ಕೊಲ್ಹಾರ ತಾಲೂಕು ಕಾನಿಪ ಸಂಘಕ್ಕೆ ಅರುಣಕುಮಾರ ಸಾರಥ್ಯ
        In (ರಾಜ್ಯ ) ಜಿಲ್ಲೆ
      Editors Picks
      Top Reviews
      udayarashminews.com
      Facebook X (Twitter) Instagram Pinterest Vimeo YouTube
      • ಮುಖಪುಟ
      • (ರಾಜ್ಯ ) ಜಿಲ್ಲೆ
      • ವಿಶೇಷ ಲೇಖನ
      • ಸಾಹಿತ್ಯ
      • ಆರೋಗ್ಯ
      • ಚಿಂತನ
      • ಪ್ರೇಮಲೋಕ
      • ದಿನಪತ್ರಿಕೆ
      • ಸಂಪರ್ಕಿಸಿ
      © 2025 udayarashminews.com. Designed by udayarashmi news .

      Type above and press Enter to search. Press Esc to cancel.