Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ

ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ

ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹೇನು ಮತ್ತು ತಿಗಣೆ
(ರಾಜ್ಯ ) ಜಿಲ್ಲೆ

ಹೇನು ಮತ್ತು ತಿಗಣೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಕ್ಕಳ ಕತೆ

  • ಮಂಡ್ಯ ಮ.ನಾ.ಉಡುಪ

      ರಾಜನ ಶಯನಾಗೃಹದಲ್ಲಿ ಹೇನೊಂದು ಸೇರಿಕೊಂಡಿತ್ತು. ರಾಜನ ಹಂಸತೂಲಿಕಾ ಮಂಚದಲ್ಲಿ ಹಗಲಿಡೀ ಆ ಹೇನು ವಿಶ್ರಾಂತಿ ತೆಗೆದುಕೊಂಡು ರಾತ್ರಿಯ ವೇಳೆಯಲ್ಲಿ ರಾಜನು ಸುಖನಿದ್ರೆಗೆ ಜಾರಿದಾಗ ರಾಜನ ಅರಿವಿಗೆ ಬಾರದಂತ ರಾಜನ ತಲೆಯನ್ನು ಸೇರಿ ಅವನ ಅರಿವಿಗೆ ಬಾರದಂತೆ ರಕ್ತಹೀರುತಿತ್ತು. ಹೀಗೆ ಆ ಹೇನು ಬಹಳ ಕಾಲದಿಂದಲೂ ಅಲ್ಲಿ ಸುಖವಾಗಿ ನೆಲೆಸಿತ್ತು.
      ಹೀಗಿರಲು ಒಂದುದಿನ ರಾಜನ ಶಯ್ಯಾಗೃಹಕ್ಕೆ ತಿಗಣೆಯೊಂದು ಬಂತು. ಆಗ ಹೇನು ಹೇಳಿತು
      ” ನೋಡು ನೀನು ಇಲ್ಲಿದ್ದರೆ ನಮ್ಮಿಬ್ಬರನ್ನೂ ಹುಡುಕಿ ಕೊಲ್ಲುತ್ತಾರೆ…” .
      ಎಂದಿತು. ಆಗ ತಿಗಣೆ ಹೇಳಿತು
      ” ಗೆಳೆಯ ಮನೆಗೆ ಬಂದ ಅತಿಥಿಯನ್ನು ನಿರಾಸೆ ಮಾಡಿ ಹಾಗೇ ಕಳಿಸಬಾರದು. ನಾನು ಹೆಚ್ಚುಕಾಲ ಇಲ್ಲಿರಲಾರೆ. ನಾನು ಅಧಿಕಾರಿಗಳ , ರೈತರ , ಸಾಮಾನ್ಯ ಜನರ ರಕ್ತವನ್ನು ಹೀರಿದ್ದೆ. ಆದರೆ ರಾಜನ ರಕ್ತ ಹೀರಿಲ್ಲ. ಒಂದೇ ಒಂದು ಸಾರಿ ರಾಜನ ರಕ್ತದ ರುಚಿನೋಡಿ ಹೋಗುವೆ..”
      ಎಂದು ಅಂಗಲಾಚಿತು ತಿಗಣೆ. ಅದಕ್ಕೆ ಹೇನು
      ” ನೋಡು ನೀನು ಮೊದಲೇ ಆತುರಗಾರ. ರಾಜನಿಗೆ ಎಚ್ಚರವಿರುವಾಗ ಕಚ್ಚಿದರೆ ಇಬ್ಬರಿಗೂ ಅಪಾಯ . ನಾವಾದರೆ ರಾಜನಿಗೆ ಸ್ವಲ್ಪವೂ ಗಮನಕ್ಕೆ ಬರದಂತೆ ರಕ್ತ ಹೀರಿದರೆ ನೀನೋ ಅಪಾರ ಯಾತನೆ ನೀಡಿ ರಕ್ತಹೀರುವೆ…”
      ಎಂದಿತು. ಮತ್ತೆ ತಿಗಣೆಯು ಹೇನಿನ ಬಳಿ
      ” ಇದೊಂದೇ ಒಂದು ರಾತ್ರಿ ಇದ್ದು ಹೋಗುವೆ..”
      ಎಂದಾಗ ಹೇನು ಒಲ್ಲದ ಮನಸ್ಸಿನಿಂದ ಒಪ್ಪಿತು.
      ರಾಜ ಶಯ್ಯಾಗೃಹವನ್ನು ಸೇರಿದಾಗಲೇ ತಿಗಣೆಗೆ ಆತುರ . ಅದು ಹೇನಿನ ಮಾತು ಕೇಳದೇ ರಾಜನ ರಕ್ತ ಹೀರಲಾರಂಬಿಸಿದಾಗ ರಾಜ ಅಪಾರ ವೇದನೆಯಿಂದ ನರಳಿದ. ಅವನು ಸೇವಕರನ್ನು ಕರೆದು ತನ್ನ ಹಾಸಿಗೆಯನ್ನು ಶೋಧಿಸಿದಾಗ ಅಲ್ಲಿ ಕಂಡ ಹೇನು ಮತ್ತೆ ತಿಗಣೆ ಎರಡನ್ನೂ ಸೇವಕರು ಕೊಂದುಬಿಟ್ಟರು.
      *ಹೀಗೆ ದುಷ್ಟರ ಜೊತೆ ಇದ್ದರೆ ನಮಗೆ ಅಪಾಯ ತಪ್ಪದು.*

      BIJAPUR NEWS public news udaya rashmi Udayarashmi today newspaper udayarashminews.com
      Share. Facebook Twitter Pinterest Email Telegram WhatsApp
      • Website

      Related Posts

      ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ

      ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ

      ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ

      ಪೊಲೀಸ್ ವೈಫಲ್ಯ ಖಂಡಿಸಿ ಸೆ.೧೯ಕ್ಕೆ ಕಾಲ್ನಡಿಗೆ ಜಾಥಾ :ಕೂಚಬಾಳ

      Add A Comment

      Leave A Reply Cancel Reply

      Categories
      • (ರಾಜ್ಯ ) ಜಿಲ್ಲೆ
      • Uncategorized
      • ಆರೋಗ್ಯ
      • ಇತರೆ
      • ಕಾವ್ಯರಶ್ಮಿ
      • ಚಿಂತನ
      • ದಿನಪತ್ರಿಕೆ
      • ಪುಸ್ತಕ ಪರಿಚಯ
      • ಪ್ರೇಮಲೋಕ
      • ಭಾವರಶ್ಮಿ
      • ರಾಷ್ಚ್ರ
      • ವಿಜಯಪುರ
      • ವಿದ್ಯಾರ್ಥಿ ನಿಧಿ
      • ವಿಶೇಷ ಲೇಖನ
      • ಸಾಹಿತ್ಯ
      • ಸಿನಿಮಾ
      • ಹೊತ್ತಿಗೆ ಹೊರಣ
      Recent Posts
      • ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ
        In (ರಾಜ್ಯ ) ಜಿಲ್ಲೆ
      • ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ
        In (ರಾಜ್ಯ ) ಜಿಲ್ಲೆ
      • ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ
        In (ರಾಜ್ಯ ) ಜಿಲ್ಲೆ
      • ಪೊಲೀಸ್ ವೈಫಲ್ಯ ಖಂಡಿಸಿ ಸೆ.೧೯ಕ್ಕೆ ಕಾಲ್ನಡಿಗೆ ಜಾಥಾ :ಕೂಚಬಾಳ
        In (ರಾಜ್ಯ ) ಜಿಲ್ಲೆ
      • ಇಂದು ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ
        In (ರಾಜ್ಯ ) ಜಿಲ್ಲೆ
      • ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ವಸ್ತುಗಳ ಹಾನಿ!
        In (ರಾಜ್ಯ ) ಜಿಲ್ಲೆ
      • ಸಂಗೀತ ಲೋಕದ ಮೇರು ಶಿಖರ ಪಂ.ಪುಟ್ಟರಾಜ ಗವಾಯಿಗಳು
        In (ರಾಜ್ಯ ) ಜಿಲ್ಲೆ
      • ಭೀಮಾ ನದಿಗೆ ಮತ್ತೆ ಅಪಾರ ಪ್ರಮಾಣದ ನೀರು!
        In (ರಾಜ್ಯ ) ಜಿಲ್ಲೆ
      • ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ರೂ.25 ಲಕ್ಷ ದೇಣಿಗೆ
        In (ರಾಜ್ಯ ) ಜಿಲ್ಲೆ
      • ಮುಂಗಾರು ಬೆಳೆಹಾನಿಪುನಃ ಪರಿಶೀಲಿಸಿದ ಎಸಿ ವಸ್ತ್ರದ
        In (ರಾಜ್ಯ ) ಜಿಲ್ಲೆ
      Editors Picks
      Top Reviews
      udayarashminews.com
      Facebook X (Twitter) Instagram Pinterest Vimeo YouTube
      • ಮುಖಪುಟ
      • (ರಾಜ್ಯ ) ಜಿಲ್ಲೆ
      • ವಿಶೇಷ ಲೇಖನ
      • ಸಾಹಿತ್ಯ
      • ಆರೋಗ್ಯ
      • ಚಿಂತನ
      • ಪ್ರೇಮಲೋಕ
      • ದಿನಪತ್ರಿಕೆ
      • ಸಂಪರ್ಕಿಸಿ
      © 2025 udayarashminews.com. Designed by udayarashmi news .

      Type above and press Enter to search. Press Esc to cancel.