Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನೂತನ ಪಿಎಸೈ ಮಂಜುನಾಥ ಗೆ ಸನ್ಮಾನ

ಸಿಎಂ ಪಾಲಿಕೆ ನೌಕರರ ಕಷ್ಟ ಕೇಳಲಿ :ಎಚ್ಡಿಕೆ ಆಗ್ರಹ

ಒತ್ತುವರಿ ಮಾಡಿದ ಅಂಗಡಿಗಳ ತೆರವು ಕಾರ್ಯಾಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಿಷ್ಠಾವಂತ ಶರಣ ಹಡಪದ ಅಪ್ಪಣ್ಣ :ನಾಯಕಲಮಠ
(ರಾಜ್ಯ ) ಜಿಲ್ಲೆ

ನಿಷ್ಠಾವಂತ ಶರಣ ಹಡಪದ ಅಪ್ಪಣ್ಣ :ನಾಯಕಲಮಠ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ಬಸವಣ್ಣನವರ ನಾಡು, ಶರಣರ ನಾಡು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶರಣರಲ್ಲಿ ಅತಿ ನಿಷ್ಠಾವಂತ ಶರಣರಾಗಿದ್ದವರು ಹಡಪದ ಅಪ್ಪಣ್ಣನವರು. ಅವರ ಕಾಯಕ ಬದುಕು ಮತ್ತು ಅವರ ವಚನಗಳ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ 891 ನೇ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಪ್ಪಣ್ಣನವರು ನಿಜ ಸುಖಿ ಶರಣರು 250 ಕ್ಕೂ ಹೆಚ್ಚು ವಚನಗಳು ರಚಿಸಿದ್ದಾರೆ. ಕಾಯಕದಲ್ಲಿ ನಿಷ್ಠಾವಂತ ಶರಣರು ಕಾಯಕದಲ್ಲಿ ದೇವರನ್ನು ಕಂಡವರು, ಇದರ ಜೊತೆಗೆ ಕಾಯಕ ಮಾಡಿ ಶರಣರಿಗೆ ದಾಸೋಹ ನೀಡಿದವರು ಅಂತಹ ಶರಣರಲ್ಲಿ ಇವರೊಬ್ಬರು ಎಂದರು.
ಸಮಾಜದ ಮುಖಂಡ ಶಿವಲಿಂಗಪ್ಪ ತಳೇವಾಡ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಮುಂಖಂಡರಾದ ಮುದಿಯಪ್ಪ ಹಡಪದ, ಶೇಕಪ್ಪ ಹಡಪದ, ಸಂಗಪ್ಪ ಹಡಪದ, ಅರ್ಜುನ ಹಡಪದ, ಕಾಂತು ಹಡಪದ, ಬಸು ಹಡಪದ, ಭೀಮಸಿ ಹಡಪದ, ಶಿವಾನಂದ ಹಡಪದ, ಲಕ್ಷಮಣ್ಣ ಹಡಪದ, ಶಿವು ಹಡಪದ, ಹಾಗೂ ಕಚೇರಿ ಸಿಬ್ಬಂದಿ ಬಿ.ಎನ್. ಜಿಡ್ಡಿಮನಿ, ಪಿ.ಎಸ್. ಹುಡೆ, ಎಂ.ಎಸ್. ಗುತ್ತರಿಗಿ ಇತರರು ಭಾಗವಹಿಸಿದ್ದರು. ಶಿರಸ್ತೇದಾರರಾದ ಕೃಷ್ಣಾ ಗುಡೂರ ನಿರೂಪಿಸಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನೂತನ ಪಿಎಸೈ ಮಂಜುನಾಥ ಗೆ ಸನ್ಮಾನ

ಸಿಎಂ ಪಾಲಿಕೆ ನೌಕರರ ಕಷ್ಟ ಕೇಳಲಿ :ಎಚ್ಡಿಕೆ ಆಗ್ರಹ

ಒತ್ತುವರಿ ಮಾಡಿದ ಅಂಗಡಿಗಳ ತೆರವು ಕಾರ್ಯಾಚರಣೆ

ಗ್ರಾ.ಪಂ ಸದಸ್ಯನಿಂದ ದಿಢೀರ್ ಏಕಾಂಗಿ ಧರಣಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನೂತನ ಪಿಎಸೈ ಮಂಜುನಾಥ ಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಸಿಎಂ ಪಾಲಿಕೆ ನೌಕರರ ಕಷ್ಟ ಕೇಳಲಿ :ಎಚ್ಡಿಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಒತ್ತುವರಿ ಮಾಡಿದ ಅಂಗಡಿಗಳ ತೆರವು ಕಾರ್ಯಾಚರಣೆ
    In (ರಾಜ್ಯ ) ಜಿಲ್ಲೆ
  • ನಿಷ್ಠಾವಂತ ಶರಣ ಹಡಪದ ಅಪ್ಪಣ್ಣ :ನಾಯಕಲಮಠ
    In (ರಾಜ್ಯ ) ಜಿಲ್ಲೆ
  • ಗ್ರಾ.ಪಂ ಸದಸ್ಯನಿಂದ ದಿಢೀರ್ ಏಕಾಂಗಿ ಧರಣಿ
    In (ರಾಜ್ಯ ) ಜಿಲ್ಲೆ
  • ಕೃಷ್ಣೆಗೆ ಬಾಗಿನ ಅರ್ಪಿಸಿದ ರೈತರು
    In (ರಾಜ್ಯ ) ಜಿಲ್ಲೆ
  • ಶಾಂತಿ-ಸುವ್ಯವಸ್ಥೆ ಕಾಪಾಡಲು ಜನರ ಸಹಕಾರ ಮುಖ್ಯ :ಪಿಐ ದಾಶ್ಯಾಳ
    In (ರಾಜ್ಯ ) ಜಿಲ್ಲೆ
  • ತಾಲೂಕಾಡಳಿತದಿಂದ ಹಡಪದ ಅಪ್ಪಣ್ಣ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ಸಮಗ್ರ ಅಭಿವೃದ್ದಿಗೆ ಪೂರಕ ವರದಿ ಶಿಫಾರಸ್ಸು :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ವಚನ ಸಂಸ್ಕೃತಿ ಮನೆ-ಮನೆಗಳಿಗೆ ತಲುಪುವಂತಾಗಲಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.