ಢವಳಗಿ: ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಸನಾತನ ಹಿಂದೂ ಮಹಾಗಣಪತಿ (ರಾಜನ ಕಟ್ಟಿ ) ಕಮಿಟಿ ಆಯೋಜಿಸಿದ ರಾಜ್ಯಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗಳು ಸೆ.28 ಗುರುವಾರದಂದು ರಾತ್ರಿ 9 ಘಂಟೆಗೆ ಎಸ್ ಪೀ ಬೀ ಹೈಸ್ಸ್ಕೂಲ್ ಆವರಣದಲ್ಲಿ ಜರುಗಲಿದ್ದು, ಪ್ರಥಮ ಬಹುಮಾನ ರೂ.15001, ದ್ವಿತೀಯ ಬಹುಮಾನ ರೂ.10001, ತೃತೀಯ ಬಹುಮಾನ ರೂ.5001ಇರುತ್ತದೆ ಎಂದು ಸನಾತನ ಹಿಂದೂ ಮಹಾಗಣಪತಿಯ ಕಮಿಟಿಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9964098734,ಮತ್ತು 8151027824 ಸಂಪರ್ಕಿಸಬಹುದಾಗಿದೆ
Subscribe to Updates
Get the latest creative news from FooBar about art, design and business.
Related Posts
Add A Comment
