Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ

ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ

ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಚಿಕ್ಕಪಡಸಲಗಿ: ಕೃಷ್ಣಾನದಿ ಸೇತುವೆ ಕೆಳಗೆ ಜಲ ವೈಭವ..!
(ರಾಜ್ಯ ) ಜಿಲ್ಲೆ

ಚಿಕ್ಕಪಡಸಲಗಿ: ಕೃಷ್ಣಾನದಿ ಸೇತುವೆ ಕೆಳಗೆ ಜಲ ವೈಭವ..!

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಗುಲಾಬಚಂದ ಜಾಧವ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸನಿಹದಲ್ಲೇ ಹರಿಯುತ್ತಿರುವ ಕೃಷ್ಣಾನದಿಯಲ್ಲಿ ಮಂಗಳವಾರ ಸಂಜೆ ಜಲರಾಶಿಯ ವ್ಯಯಾರ ಬಲು ಜೋರಾಗಿದೆ.ಇದರಿಂದ ಶ್ರಮಬಿಂದು ಡ್ಯಾಂ ನೀರಿನಿಂದ ತುಂಬಿ ತುಳುಕುತ್ತಿದೆ. ವಿಜಯಪುರ-ಜಮಖಂಡಿ ಮಧ್ಯೆ ಸಂಪರ್ಕ ಕಲ್ಪಿಸವ ಹಳೆಯದಾದ ಈ ಸೇತುವೆ ಕೆಳಗೆ ಈಗ ಜಲ ವೈಭವದ ಮೋಹಕ ನೋಟ ಹೃನ್ಮನ ತಣಿಸುತ್ತಿದೆ. ಅಪಾರ ಪ್ರಮಾಣದ ನೀರು ಕೃಷ್ಣಾನದಿಯಲ್ಲಿ ಕಂಗೊಳಿಸುತ್ತಿದೆ. ಸೇತುವೆ ಕೆಳಗೆ ನೀರಿನ ಅಲೆಗಳ ಸದ್ದು ಕ್ಷಣಕ್ಷಣವೂ ಹೆಚ್ಚಾಗಿದೆ. ಸೇತುವೆ ಮೇಲೆ ನೀರು ಬರಲು ಇನ್ನೂ ಭಾಗಶಃ 2.5 ಅಡಿ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನ ಅಲೆಗಳು ಪುಟಿದೆದ್ದು ಸೇತುವೆಗೆ ಅಪ್ಪಳಿಸುತ್ತಿದೆ. ಸೇತುವೆ ಮೇಲೆ ಜಲ ಸಿಂಚನದ “ಸ್ಪ್ರೈ” ಹನಿಗಳ ಚಿತ್ತಾರ ಅಗಾಗ ಮೂಡಿ ಬರುತ್ತಿದ್ದು ನೋಡುಗರ ಕಣ್ಮನ ಹಸಿಗೊಳಿಸಿ ಉಲ್ಲಾಸಮಯದಿಂದ ತೇಲುವಂತೆ ಮಾಡುತ್ತಿದೆ. ಗ್ರಾಮದ ಜಲ ಪ್ರೇಮಿಗಳು ಖುಷಿಯಿಂದ ಸೇತುವೆಯತ್ತ ತೆರಳಿ ಜಲರಾಶಿಯ ವೈವಿಧ್ಯಮಯ ದೃಶ್ಯ ಕಾವ್ಯವನ್ನು ತಮ್ಮ ಕಂಗಳಲ್ಲಿ ಸೆರೆ ಹಿಡಿದು ಸಂತಸದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಅಬ್ಬಬ್ಬಾ ಏನಿದು ಮುಂಗಾರು ಹಂಗಾಮಾದ ಜಲ ಸೊಗಡಿನ ಲೀಲೆ ? ಕೃಷ್ಣೆ ಒಡಲಿನಲ್ಲಿ ಚಿಮ್ಮುತ್ತಿರುವ ಹೊಸ ನೀರಿನ ಸಿಂಗಾರ ಭರಿತ ಅಬ್ಬರ ಅಂತ ಹರಿಯುತ್ತಿರುವ ಹೊಸ ನೀರಿನ ಕಳೆ, ಸೆಲೆಗೆ ಮೂಕ ವಿಸ್ಮಯರಾಗಿ ಫಿದಾಗೊಂಡಿದ್ದಾರೆ. ಮನದಲ್ಲಿ ಈ ಜಲರೂಪದ ಸಮೃದ್ಧಿ ಹರುಷದಿಂದ ಮೇಳೈಸಿಕೊಂಡಿದ್ದಾರೆ. ಮೈದುಂಬಿಕೊಂಡ ಕೃಷ್ಣೆಯ ಒಡಲಿನ ಜಲಪರಿಯ ಗುಣಗಾನ ಗುಣಗುತ್ತಲ್ಲಿದ್ದಾರೆ.
ಜಲ ಪ್ರೇಮಿಗಳಾದ ಬಸವರಾಜ ಅನಂತಪುರ, ಈರಣ್ಣ ದೇಸಾಯಿ ಇಂದು ಮಂಗಳವಾರ ಸಂಜೆ ದೂರದಿಂದಲೇ ಕೃಷ್ಣಾನದಿ ಸೇತುವೆ ಕೆಳಗೆ ಹರಿಯುತ್ತಿರುವ ಜಲ ನರ್ತನದ ರಮಣೀಯ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಪತ್ರಿಕೆಗೆ ಕಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ 22
Share. Facebook Twitter Pinterest Email Telegram WhatsApp
  • Website

Related Posts

ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ

ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ

ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ

ಎಂಎಲ್ಸಿ ಸುನೀಲಗೌಡ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ
    In (ರಾಜ್ಯ ) ಜಿಲ್ಲೆ
  • ರಸ್ತೆ ಮೇಲೆ ಕೊಳಚೆ ನೀರು: ಸುಗಮ ಸಂಚಾರಕ್ಕೆ ಅಡ್ಡಿ
    In (ರಾಜ್ಯ ) ಜಿಲ್ಲೆ
  • ಕಷ್ಟದ ಸಮಯದಲ್ಲಿ ಜೀವ ವಿಮೆ ಸಹಕಾರಿ :ಶಾಸಕ ಗುಡಗುಂಟಿ
    In (ರಾಜ್ಯ ) ಜಿಲ್ಲೆ
  • ಎಂಎಲ್ಸಿ ಸುನೀಲಗೌಡ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ದೇಶದ ಸಹಕಾರಿ ರಂಗದಲ್ಲೇ ಕರ್ನಾಟಕ ಬೆಸ್ಟ್ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ರೈತರು ಒಂದುಗೂಡಿ ಕಾರ್ಖಾನೆಯವರಿಗೆ ಪಾಠ ಕಲಿಸಬೇಕಿದೆ :ಹಗೇದಾಳ
    In (ರಾಜ್ಯ ) ಜಿಲ್ಲೆ
  • ಉಪ್ಪಾರ ಕುಲಶಾಸ್ತ್ರ ಅಧ್ಯಯನಕ್ಕೆ ಸಂಪುಟದಲ್ಲಿ ಚರ್ಚೆ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ವಿಜಯಪುರದಿಂದ ಪಣಜಿಗೆ ಬಸ್ ಸೇವೆ ಆರಂಭ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಜಾಗೃತಿ ಅಭಿಯಾನ
    In (ರಾಜ್ಯ ) ಜಿಲ್ಲೆ
  • ನ್ಯಾಯಾಲಯದ ಆದೇಶ ಉಲ್ಲಂಘನೆ: ಯುಕೆಪಿ ಜೀಪ್, ಕಂಪ್ಯೂಟರ್ ಜಪ್ತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.