ಹೊನ್ನಳ್ಳಿಯಲ್ಲಿ ನಡೆದ ಧಮ೯ಸಭೆಯಲ್ಲಿ ಡಾ.ವಿಶ್ವರಾಧ್ಶ ಶ್ರೀ ಅಭಿಮತ
ಬ್ರಹ್ಮದೇವನಮಡು: ಧಾಮಿ೯ಕ ಕಾಯ೯ಕ್ರಮಗಳಿಂದ ನಮ್ಮ ಬದುಕಿನಲ್ಲಿ ನೆಮ್ಮದಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಮಾಗಣಗೇರಾ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಧಮ೯ಸಭೆಯ ದಿವ್ಶ ಸಾನ್ನಿಧ್ಶ ವಹಿಸಿ ಅವರು ಆಶೀವ೯ಚನ ನೀಡಿದರು.
ಪುರಾಣಗಳು ನಮ್ಮ ಬದುಕನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಶರಣರು, ಸಂತರು ಹಾಕಿಕೊಟ್ಟ ಮಾಗ೯ದಲ್ಲಿ ನಾವು ನಡೆಯಬೇಕು ಎಂದರು.
ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ಮಾತನಾಡಿದರು.
ಶ್ರೀಮಠದ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಅಯ್ಶಪ್ಪಯ್ಶ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ಯುವ ಮುಖಂಡ ಯಂಕನಗೌಡ ಪಾಟೀಲ ಅಧ್ಶಕ್ಷತೆ ವಹಿಸಿದ್ದರು. ಕುಳಗೇರಾ ಸಜ್ಜಾದೇ ನಶೀನ ದಗಾ೯ದ ಡಾ.ಎಂ.ಎಂ.ದಗಾ೯, ಸಾಗನೂರದ ಗುರುಸಿದ್ದಯ್ಶ ಹಿರೇಮಠ, ಎಪಿಎಂಸಿ ಮಾಜಿ ಅಧ್ಶಕ್ಷ ಹಳ್ಳೆಪ್ಪಗೌಡ ಚೌಧರಿ, ನಿಕೀಲಗೌಡ ಪಾಟೀಲ ಡಂಬಳ, ಮಾಜಿ ತಾಪಂ ಸದಸ್ಶ ಶ್ರೀಶೈಲ ಚಳ್ಳಗಿ, ಕಾಂಗ್ರೆಸ್ ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ, ರುದ್ರಣ್ಣಸಾಹು ಮಾನಶೆಟ್ಚಿ, ಗುರುಲಿಂಗಪ್ಪ ಸಜ್ಜನ, ಭೀಮರಾಯ ಅಮರಗೋಳ, ಡಾ.ಎನ್.ಪಿ.ನಾಯ್ಕೋಡಿ, ತಿಪ್ಪಯ್ಶ ನೆಲ್ಲಗಿಮಠ, ಸಾಹೇಪಟೇಲ ಮುರಡಿ, ಕಾಂತಗೌಡ ಬಿರಾದಾರ ಮಾಗಣಗೇರಾ, ಅಪ್ಪುಗೌಡ ಪಾಟೀಲ ಖಾನಾಪೂರ, ಯಂಕನಗೌಡ ಚೌಧರಿ, ಪತ್ರಕತ೯ ಮಲ್ಲು ಕೆಂಭಾವಿ ವೇದಿಕೆ ಮೇಲೆ ಇದ್ದರು.

