ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆರಾದ್ಯ ದೈವ ಶ್ರೀ ಸಂಗಮೇಶ್ವರರ ಕಾರ್ತಿಕೋತ್ಸವದ ನಿಮಿತ್ಯ ಅಂದಾಜು ೪೫ಕ್ಕೂ ಹೆಚ್ಚು ಪುರವಂತರು ಕೈಗೆ, ನಾಲಿಗೆಗೆ, ಸೊಂಟಕ್ಕೆ ಶಸ್ತ್ರ ಹಾಕಿಕೊಂಡು ಪ್ರದರ್ಶನವನ್ನು ನೀಡಿದರು. ಪುರವಂತರಾದ ವೇದ ಮೂರ್ತಿ ಈರಣ್ಣ ಬಡಿಗೇರ, ದೇವಣ್ಣ ಪತ್ತಾರ(ಬಾವೂರ), ಸಂಗಣ್ಣ ಪತ್ತಾರ( ಧನ್ನೂರ), ಕಲ್ಲಯ್ಯ ಆಲೂರ, ರಂಗನಾಥ ಬಡಿಗೇರ, ಅನೀಲ ಪತ್ತಾರ, ನಾರಾಯಣ ಬಡಿಗೇರ, ಮೌನೇಶ ಬಡಿಗೇರ, ಈರಣ್ಣ ಮುದ್ದೇಬಿಹಾಳ, ಪ್ರಹ್ಲಾದ ಬಡಿಗೇರ, ಪ್ರಭು ಯರಗಲ್ಲ, ಪತ್ರಕರ್ತ ಹಾಗೂ ಪುರವಂತ ಬಸವರಾಜ ಈ ಕುಂಬಾರ(ಚವನಭಾವಿ), ಲಕ್ಷ್ಮಣ್ಣ ಕರಭಂಟನಾಳ, ಬಸಯ್ಯ ದಿಂಡವಾರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

