ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ವ್ಶಾಪ್ತಿಯ ಬಸವ ವಸತಿ ಯೋಜನೆಯಡಿ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ವಿಶೇಷ ಗ್ರಾಮ ಸಭೆ ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಅವರ ಅಧ್ಶಕ್ಷತೆಯಲ್ಲಿ ಶ್ರೀ ಕಲ್ಶಾಣದ್ದೇಶ್ವರ ಮಠದ ಆವರಣದಲ್ಲಿ ಬುಧವಾರ ನಡೆಯಿತು.
ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ ಮಾತನಾಡಿ, ಗ್ರಾಪಂ ವ್ಶಾಪ್ತಿಯ ಹೊನ್ನಳ್ಳಿ, ಬ್ರಹ್ಮದೇವನಮಡು, ಖಾನಾಪೂರ, ಕರವಿನಾಳ ಗ್ರಾಮಗಳಲ್ಲಿ ಬಸವ ವಸತಿ ಯೋಜನೆಯಡಿ ೭೬ ಮನೆಗಳ ಹಂಚಿಕೆ ಪ್ರಕ್ರಿಯೆ ಪಾರದಶ೯ಕವಾಗಿ ಅಹ೯ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರು.
ಈ ಸಂದಭ೯ದಲ್ಲಿ ತಾಲೂಕು ಅರಣ್ಶಾಧಿಕಾರಿ, ಗ್ರಾಪಂ ನೋಡಲ್ ಅಧಿಕಾರಿ ಎಂ.ವೈ.ಮಲ್ಕಣ್ಣನವರ, ಗ್ರಾಪಂ ಉಪಾಧ್ಶಕ್ಷೆ ಮುನ್ನಿ ಸಾಹೇಪಟೇಲ ಮುರಡಿ, ಕಾಯ೯ದಶಿ೯ ಚಾಂದಾಬಾಷಾ ಕೊರಬು, ತಿಪ್ಪಯ್ಶ ನೆಲ್ಲಗಿಮಠ, ಸೋಮನಗೌಡ ಚಿರಲದಿನ್ನಿ, ದೇವಿಂದ್ರ ತೊನಶ್ಶಾಳ, ಕಲ್ಲಪ್ಪಗೌಡ ಪಾಟೀಲ, ಮರೇಪ್ಪ ಚಲುವಾದಿ, ಕಂಪ್ಶೂಟರ್ ಆಪರೇಟರ್ ಅಂಬ್ರಿಶ ಪಾಟೀಲ, ಹಣಮಂತ್ರಾಯಗೌಡ ಬಿರಾದಾರ, ಸಂಗನಗೌಡ ಪಾಟೀಲ, ಬಸನಗೌಡ ಉಳ್ಳೆಸೂರ, ಚಂದ್ರು ಕೆಂಭಾವಿ, ಹಣಮಂತ ಯಂಟಮಾನ, ಬಂದೇನಮಾಜ ಸೀತನೂರ, ಡಿ.ಕೆ.ಸೀತನೂರ, ಮಶ್ಶಾಕ ನಾಯ್ಕೋಡಿ, ನಜೀರಸಾಬ ನಾಯ್ಕೋಡಿ, ಆನಂದ ದೊಡ್ಡಮನಿ ಸೇರಿದಂತೆ ಗ್ರಾಪಂ ವ್ಶಾಪ್ತಿಯ ಮಹಿಳೆಯರು, ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

