ಅಮೋಘಸಿದ್ದೇಶ್ವರ ಪುರಾಣ ಮಂಗಲ | ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ ಅಭಿಮತ
ಬ್ರಹ್ಮದೇವನಮಡು: ಸಮಾಜದಲ್ಲಿ ಪ್ರತಿಯೊಬ್ಬರೂ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಗೋಲಗೇರಿಯ ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಕುಂಟೋಜಿ ಹಿರೇಮಠದಲ್ಲಿ ೪೬ನೇ ವಷ೯ದ ಲಿಂ.ಶ್ರೀ ರುದ್ದಮುನಿ ಶಿವಾಚಾಯ೯ರ ಪುಣ್ಶಾರಾಧನೆ ಅಂಗವಾಗಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಅಮೋಘಸಿದ್ದೇಶ್ವರ ಪುರಾಮ ಮಹಾಮಂಗಲ ಕಾಯ೯ಕ್ರಮದಲ್ಲಿ ಮಾತನಾಡಿದರು.
ವಿವಿಧ ಜಾತಿ, ಧಮ೯, ಮತ, ಜನಾಂಗದ ಮಧ್ಶೆ ಭಾವೈಕ್ಶ ಹಾಗೂ ಸೌಹಾದ೯ ಮೂಡಿಸಲು ಪುರಾಣ-ಪ್ರವಚನ ಕಾಯ೯ಕ್ರಮಗಳು ಅವಶ್ಶ. ಕೃಷಿ ಪ್ರಧಾನವಾದ ನಾಡಿನಲ್ಲಿ ಸಂಪ್ರದಾಯ, ಧಮಾ೯ಚರಣೆಗಳು, ಪುರಾಣ ಪ್ರವಚನ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಧಾಮಿ೯ಕ ಸಂಸ್ಕಾರ, ನೈತಿಕ ಮೌಲ್ಯಗಳು ಮನವರಿಕೆ ಮಾಡುವುದು ಅವಶ್ಶವಾಗಿದೆ ಎಂದರು.
ಕಡಕೋಳ ಮಡಿವಾಳೇಶ್ವರ ಮಹಾ ಮಠದ ಡಾ.ರುದ್ರಮುನಿ ಶಿವಾಚಾಯ೯ರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾಯ೯ರು ಆಶೀವ೯ಚನ ನೀಡಿ, ಮಠ ಮಂದಿರಗಳಲ್ಲಿ ಇಂತಹ ಆಧ್ಶಾತ್ಮಿಕ ಚಿಂತನೆ, ಮಹಾಪುರುಷರ ಜೀವನ ಚರಿತ್ರೆಯ ಪುರಾಣ ಪ್ರವಚನದಿಂದ ಆಧ್ಶಾತ್ಮಿಕ ಚಿಂತನೆ ಮೂಡುತ್ತದೆ ಎಂದರು.
ಶ್ರೀಮಠದ ಒಡೆಯ ಅಭಿನವ ರುದ್ರಮುನಿ ಶಿವಾಚಾಯ೯ರು, ಕಮಸಗಿಯ ಕಲ್ಲಾಲಿಂಗ ಶ್ರಿಗಳು, ಮುಳವಾಡದ ಸಿದ್ದಲಿಂಗ ಶಿವಾಚಾಯ೯ರು, ಕನ್ನೊಳ್ಳಿ ಸಿದ್ದಲಿಂಗ ಶಿವಾಚಾಯ೯ರು, ಅಜು೯ಣಗಿಯ ಶ್ರೀಗಳು, ಗುಳೇದಗುಡ್ಡದ ರೇವಣಸಿದ್ದ ದೇವರು, ಉದ್ಶಮಿ ಶಂಕರಗೌಡ ಹೊಸಮನಿ, ಅಯ್ಶನಗೌಡ ಪಾಟೀಲ, ಸತೀಶ ಜವಳಗಿ, ಮೇಲಪ್ಪಗೌಡ ಪಾಟೀಲ, ಪತ್ರಕತ೯ ಮಲ್ಲು ಕೆಂಭಾವಿ ವೇದಿಕೆ ಮೇಲೆ ಇದ್ದರು.
ಪ್ರವಚನಕಾರ ವೀರಭದ್ರಯ್ಶ ಶಾಸ್ತ್ರಿಗಳು ಪ್ರವಚನ ನೀಡಿದರು.
ಕಲ್ಲಯ್ಶ ಪಡದಳ್ಳಿ ಸಂಗೀತ ಸೇವೆಯೊಂದಿಗೆ ಪ್ರಾಣೇಶ ಯಡ್ರಾಮಿ ತಬಲ್ ಸಾತ್ ನೀಡಿದರು. ಶಿಕ್ಷಕ ಶಿವು ಹಡಗಲಿ ಪ್ರಾಥಿ೯ಸಿದರು. ಶಿಕ್ಷಕ ಶ್ರೀಶೈಲ ಹದಗಲ್ಲ್ ಸ್ವಾಗತಿಸಿದರು. ಶಿಕ್ಷಕ ಚಂದ್ರಕಾಂತ ಬಿರಾದಾರ ನಿರೂಪಿಸಿ, ವಂದಿಸಿದರು.
ಈ ವೇಳೆ ಪತ್ರಕತ೯ ಮಲ್ಲು ಕೆಂಭಾವಿ ಅವರನ್ನು ಶ್ರೀಮಠದಿಂದ ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾಯ೯ರು ಆಶೀವ೯ದಿಸಿದರು.

