ಬ್ರಹ್ಮದೇವನಮಡು :ದೇವರಹಿಪ್ಪರಗಿ ತಾಲೂಕಿನ ಅಸಂತಾಪೂರ ಗ್ರಾಮದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿ ನೂತನವಾಗಿ ರಚಿಸಲಾಯಿತು.
ನೂತನ ಅಧ್ಶಕ್ಷರಾಗಿ ಬಸನಗೌಡ ನಾಗರಡ್ಡಿ, ಉಪಾಧ್ಶಕ್ಷರಾಗಿ ಶಿವಪ್ಪ ಮೋಪಗಾರ, ಸದಸ್ಶರಾಗಿ ಶಂಕ್ರೆಪ್ಪ ಹರಿಜನ, ಗೋಲ್ಲಾಳಪ್ಪ ಹರಿಜನ, ಅಮೀನಸಾಬ ನಾಯ್ಕೋಡಿ, ಖಾದರಸಾಬ ಉತ್ನಾಳ, ಅಲ್ಲಾಭಕ್ಷ ವಾಲಿಕಾರ, ಕಾಶಿಮಸಾಬ ಅರಬರ, ಮೈಬೂಬ ನಾಯ್ಕೋಡಿ, ಶರಣಪ್ಪ ಹರಿಜನ, ರಾಜು ಮನಿಯಾರ, ನಬಿಸಾಬ ನಾಯ್ಕೋಡಿ, ಮಹ್ಮದರಫೀಕ ಬ್ಶಾಲ್ಶಾಳ, ರಾಮನಗೌಡ ಬಿರಾದಾರ, ಸುರೇಶ ದೇಸಾಯಿ, ಬಸವರಾಜ ಸಜ್ಜನ, ಹಣಮಂತ್ರಾಯ ಪೂಜಾರಿ, ಗುರುಲಿಂಗಯ್ಶ ಹಿರೇಮಠ ಆಯ್ಕೆಯಾಗಿದ್ದಾರೆ ಎಂದು ಮುಖ್ಶಗುರು ಸಿ.ಬಿ.ಗಡಗಿ ತಿಳಿಸಿದ್ದಾರೆ.
ಸಭೆಯಲ್ಲಿ ಗ್ರಾಮದ ಪ್ರಮುಖರಾದ ಸುಭಾಸ ದೇಸಾಯಿ, ಹಣಮಂತ್ರಾಯಗೌಡ ಪಾಟೀಲ, ಮಡಿವಾಳಯ್ಶ ಮಠ, ನಬಿಸಾಬ ಹೂನಳ್ಳಿ, ಭೀಮನಗೌಡ ಬಿರಾದಾರ, ಗ್ರಾಪಂ ಸದಸ್ಶರಾದ ಗುತ್ತಪ್ಪಗೌಡ ನಾಗರಡ್ಡಿ, ದಾವಲಸಾಬ ವಾಲಿಕಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

