ಮುದ್ದೇಬಿಹಾಳ: ಕೆಪಿಟಿಸಿಎಲ್ ನ ಪತ್ತಿನ ಸಹಕಾರ ಸಂಘದಿಂದ ಸತತ ಮೂರನೇ ಬಾರಿಗೆ ಆಯ್ಕೆಯಾದ ಎಚ್.ಎ.ನಾಯ್ಕೋಡಿ ಅವರನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಸತ್ಕರಿಸಿದರು. ಈ ವೇಳೆ ಶಾಖಾಧಿಕಾರಿ ಎಸ್.ಎಸ್.ಪಾಟೀಲ, ತಂಹಡಗಿ ಶಾಖಾಧಿಕಾರಿ ಎಂ.ಸ್.ತೆಗ್ಗಿನಮಠ, ಹಿರೇಮುರಾಳ ಶಾಖಾಧಿಕಾರಿ ಆರ್.ಬಿ.ಹಿರೇಮಠ, ಎಇಇ ಹಾದಿಮನಿ, ಎಎಓ ಮಡಿವಾಳರ, ಮಹಾಂತೇಶ ಮೋರ್ಖೆ ಇದ್ದರು.