ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಮ್ಮ ದಕ್ಷ ಸೇವೆಯಿಂದಾಗಿ ೨೦೨೫ ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವಕ್ಕೆ ಪಾತ್ರರಾದ 1. ತುಳಜಪ್ಪ. ಸುಲ್ಪಿ ಡಿ. ಎಸ್. ಪಿ ವಿಜಯಪುರ ಗ್ರಾಮೀಣ ಉಪ ವಿಭಾಗ, 2. ಬಾಳಪ್ಪ. ನಂದಗಾವಿ ಡಿ. ಎಸ್. ಪಿ ಬಸವನ ಬಾಗೇವಾಡಿ ಉಪ ವಿಭಾಗ, 3. ಶ್ರೀಕಾಂತ್ ಕಾಂಬಳೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿಂದಗಿ ಪೊಲೀಸ್ ಠಾಣೆ, 4. ರಾಮನಗೌಡ ಬಿರಾದಾರ ಸಿಪಿಸಿ 1708 ಮನಗೂಳಿ ಪೊಲೀಸ್ ಠಾಣೆ, 5. ಚಿದಾನಂದ ಗಿಡಗಂಚಿ ಸಿಪಿಸಿ 1823 ಗಾಂಧಿಚೌಕ ಪೊಲೀಸ್ ಠಾಣೆ ಅವರನ್ನು ವಿಜಯಪುರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಅಭಿನಂದಿಸಿದ್ದಾರೆ..

