ದೇವರಹಿಪ್ಪರಗಿ: ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅಶ್ವಿನಿ ಶಂಕ್ರೆಪ್ಪ ಚಿತ್ತಾಪೂರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸರಪಳಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಎಂ.ಕೆ.ಕುಡಚಿ, ದೈಹಿಕ ಶಿಕ್ಷಕ ಗುರುರಾಜ್ ಕುಳೇಕುಮಟಗಿ, ಅಶೋಕ ಪತ್ತಾರ ಶುಭ ಕೋರಿದ್ದಾರೆ.