ಕಲಕೇರಿ: ಸಮೀಪದ ಬೆಕಿನಾಳ ಗ್ರಾಮದಲ್ಲಿ ವಿಶ್ವ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಾಯಿತು.
ಈ ವೇಳೆ ಊರಿನ ಹಿರಿಯರಾದ ಶರಣಪ್ಪ ಛಲವಾದಿ, ಬಸಪ್ಪ ಕಟ್ಟಿಮನಿ, ಚನ್ನಪ್ಪ ಕಟ್ಟಿಮನಿ, ಬಸಪ್ಪ ಲಿಂಗದಳ್ಳಿ, ಯಮನಪ್ಪ ನಾಟಿಕಾರ, ಮುಖಂಡರಾದ ಶ್ರೀಶೈಲ್ ವಾಲಿಕಾರ, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕಪ್ಪ ಬಡಿಗೇರ, ರಾಜಶೇಖರ ಹೊಸಮನಿ, ಚಂದ್ರಕಾಂತ್ ಬಡಿಗೇರ, ಮಲ್ಲು ನಾವಿ ಪರಶುರಾಮ್ ಬಡಿಗೇರ ಹಾಗೂ ಊರಿನ ಯುವ ಮುಖಂಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

