ವಿಜಯಪುರ: ನಗರದದ ಕೆ.ಎಚ್.ಬಿ ಕಾಲೋನಿಯ ಯೋಗ ಗಾರ್ಡನ್ ನಲ್ಲಿ ಶ್ರೀತುಳಸಿಗಿರೀಶ ಫೌಂಡೇಶನ್ ವತಿಯಿಂದ, ಸಾರ್ವಜನಿಕರನ್ನು ಭೇಟಿ ಮಾಡಿ ಮೋದಿಜೀ ಅವರ ನವವರ್ಷಗಳ ಸಾಧನೆಗಳನ್ನು ವಿವರಿಸಿ. ಮೋದಿ ಅವರನ್ನು ಬೆಂಬಲಿಸಲು ಕೋರಲಾಯಿತು.
ಈ ನವರಾತ್ರಿಯ ಶುಭ ಸಂದರ್ಭದಲ್ಲಿ ಮೋದಿಜೀ ಅವರ ನವವರುಷಗಳ ಸಾಧನೆಯನ್ನು ಮನೆ ಮನೆಗಳಿಗೆ, ಮನ ಮನಗಳಿಗೆ ಮುಟ್ಟಿಸುವ ಕಾರ್ಯವನ್ನು ಶ್ರೀತುಳಸಿಗಿರೀಶ ಫೌಂಡೇಶನ್ ಮಾಡಲಿದೆ.
ಬಸವರಾಜ ಬೈಚಬಾಳ, ರೋಹನ್ ಆಪ್ಟೆ, ಪ್ರೇಮ ಕೆ, ಗಿರಿಧರ ಎಚ್ ಮತ್ತಿತರರು ಉಪಸ್ಥಿತರಿದ್ದರು.
Related Posts
Add A Comment