ವಿಜಯಪರ: ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮ ಎಲ್.ಟಿ. ನಂ.೦೧, ಮರಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಯಾತ್ರಿನಿವಾಸ, ಜಿಮ್ ಬಿಲ್ಡಿಂಗ, ಮತ್ತು ಸಮುದಾಯ ಭವನ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಮೂರು ಸ್ವಂತಕ್ಕೆ ಬಳಸಲು ಕೊಟ್ಟ ಅಧಿಕಾರಿಗಳ ಮೇಲೆ ಹಾಗೂ ಬಳಸಿಕೊಳ್ಳುತ್ತಿರುವ ಗೋಪಾಲ ನಂದು ಜಾಧವ (ಪೂಜಾರಿ) ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ಭೀಮ ಘರ್ಜನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ಬೋರಗಿ, ಸುನೀಲ ಹಾದಿಮನಿ, ಈಶ್ವರ ಸಂಜೀವಗೋಳ, ಅಜಯ ಬೋರಗಿ, ಅಭಿಷೇಕ ಬೋರಗಿ, ಆನಂದ ಅತಾಲಟ್ಟಿ, ರಾಹುಲ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

