ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ಆನೂರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಪಂಡಿತ ತಳವಾರ, ಪ್ರಮುಖರಾದ ಬಾಬು ದೇವರಮನಿ, ಶಿವಶರಣ ತಳವಾರ, ಚಂದ್ರಕಾಂತ ಭೂಸನೂರ, ವಿರೇಶ ಘಾಣೂರ, ಗುರು ತಳವಾರ, ಸಂಜು ಘಾಣೂರ ಸೇರಿದಂತೆ ಗ್ರಾಮಸ್ಥರು ಇದ್ದರು.

