ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೪ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದ್ದು, ಅದರನ್ವಯ ಕರಡು ಮತದಾರರ ಯಾದಿ ಪ್ರಕಟಿಸಿ ನಂತರದಲ್ಲಿ ದಿನಾಂಕ: ೦೯-೧೦-೨೦೨೩ರವರೆಗೆ ಸ್ವೀಕೃತವಾದ ಹಕ್ಕು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ನಿಗದಿಪಡಿಸಲಾದ ದಿನಾಂಕ : ೨೬-೧೨-೨೦೨೩ರನ್ನು ಪರಿಷ್ಕರಿಸಿ ದಿ.೧೨-೦೧-೨೦೨೪ ವರೆಗೆ ಹಾಗೂ ಅಂತಿಮ ಮತದಾರರ ಯಾದಿಯನ್ನು ಪ್ರಕಟಿಸಲು ನಿಗದಿಪಡಿಸಲಾದ ೦೫-೦೧-೨೦೨೪ರ ದಿನಾಂಕವನ್ನು ದಿ: ೨೨-೦೧-೨೦೨೪ಕ್ಕೆ ನಿಗದಿಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
