ಸಿಂದಗಿ-ಶಹಾಪೂರ ಮುಖ್ಶ ರಸ್ತೆ ಸಂಚಾರಕ್ಕೆ ತಡೆ | ಸಮಪ೯ಕ ವ್ಶವಸ್ಥೆ ಕಲ್ಪಿಸಲು ಆಗ್ರಹ
ಬ್ರಹ್ಮದೇವನಮಡು: ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಸ್ಥೆ ಬಸ್ ಗಳ ವ್ಶವಸ್ಥೆ ಕಲ್ಪಿಸುವ ಜತೆಗೆ ಎಲ್ಲ ಬಸ್ ಗಳ ನಿಲುಗಡೆಗೆ ಆಗ್ರಹಿಸಿ ಸಿಂದಗಿ ತಾಲೂಕು ಸಾಸಾಬಾಳ ಕ್ರಾಸ್ ಬಳಿ ವಿದ್ಶಾಥಿ೯ಗಳು ಹಾಗೂ ಪಾಲಕರು ಮಂಗಳವಾರ ಬೆಳಗ್ಗೆ ಮೂರು ಗಂಟೆ ಕಾಲ ಸಿಂದಗಿ – ಶಹಾಪೂರ ಮುಖ್ಶ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಯುವ ಮುಖಂಡ ಮಲ್ಲನಗೌಡ ಬಿರಾದಾರ, ಶಿವು ಕುದರಿ ಮಾತನಾಡಿ,ಶಾಲೆ- ಕಾಲೇಜಿಗೆ ಸಿಂದಗಿಗೆ ತೆರಳಲು ಬಸ್ ಇಲ್ಲದೆ ಪರದಾಡುವಂತಾಗಿದೆ.ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಹಲವು ಭಾರಿ ಪ್ರತಿಭಟಿಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಶಕ್ತಪಡಿಸಿದರು.ಈ ಭಾಗದಲ್ಲಿ ಸಂಚರಿಸುವ ಬಸ್ ಗಳ ಸಂಖ್ಶೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಘಟಕದ ವ್ಶವಸ್ಥಾಪಕ ರೇವಣಸಿದ್ದ ಖೈನೂರ ಮಾತನಾಡಿ, ಶಾಲೆ – ಕಾಲೇಜು ಅವಧಿಯಲ್ಲಿ ಬಸ್ ಸೌಲಭ್ಶ ಕಲ್ಪಿಸುವ ಭರವಸೆ ನೀಡಿದರು. ಅಲ್ಲದೇ ವೇಗದೂತ ಬಸ್ ಗಳ ನಿಲುಗಡೆಗೂ ಕ್ರಮ ವಹಿಸಲಾಗುವುದು. ವಿದ್ಶಾಥಿ೯ಗಳಿಗೆ ಯಾವುದೇ ಸಮಸ್ಶೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಶಾಥಿ೯ಗಳು ಪ್ರತಿಭಟನೆಯಿಂದ ಹಿಂದೆ ಸರಿದರು. ಈ ಘಟನೆಯಿಂದ ಮೂರು ತಾಸಿಗೂ ಹೆಚ್ಚುಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಗ್ರಾಪಂ ಸದಸ್ಶ ಧಮು೯ ರಾಠೋಡ, ಪರಶುರಾಮ ಹಗರಗಿ, ಸುನೀಲ ಬಿರಾದಾರ, ಮುದುಕು ಪೋಲೇಶಿ, ಪರಶುರಾಮ ಮಾದರ, ವಿದ್ಶಾಥಿ೯ಗಳಾದ ಶರೀಪ್ ಕೊರಬು, ಸಾಗರ ಬಿರಾದಾರ, ದೇವಿಂದ್ರ ಬಂಥನಾಳ, ಸಾನಿಕ ಬಿರಾದಾರ, ಭಾಗ್ಶಶ್ರೀ ಹರಿಜನ, ಸಿಂಬ್ರಾನ್ ಕೊರಬು ಭಾಗವಹಿಸಿದ್ದರು.

