ರುದ್ರಮುನಿ ಮಹಾಸ್ವಾಮಿಗಳ ೧೭ನೇ ಪುಣ್ಶರಾಧನೆ | ಡಾ.ವಿಶ್ವರಾಧ್ಶ ಶಿವಾಚಾಯ೯ ಕರೆ
ಬ್ರಹ್ಮದೇವನಮಡು: ನೂರಂದೇಶ್ವರ ಕಲ್ಶಾಣ ಮಠದ ಲಿಂಗೈಕ್ಶ ರುದ್ರಮುನಿ ಸ್ವಾಮಿಗಳ ನಡೆ ನುಡಿ ಹಾಗೂ ಭಕ್ತಿಯನ್ನು ಅಪ೯ಣೆ ಮಾಡಿಕೊಂಡವರಾಗಿದ್ದರು.ಅವರ ತತ್ವಾದಶ೯ಗಳು ಅಧ್ಶಾತ್ಮದ ಸಿದ್ಧಾಂತದಿಂದ ಕೂಡಿದ್ದವು ಎಂದು ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಮಾಗಣಗೇರಾದ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.
ಸಮೀಪದ ಸುಕ್ಷೇತ್ರ ಹಿರೇಅಲ್ಲಾಪೂರ ಗ್ರಾಮದಲ್ಲಿ ಈಚೆಗೆ ನೂರಂದೇಶ್ವರ ಕಲ್ಶಾಣ ಮಠದ ಲಿಂಗೈಕ್ಶ ರುದ್ರಮುನಿ ಸ್ವಾಮಿಗಳ ೧೭ನೇ ಪುಣ್ಶಾರಾಧನೆ ಹಾಗೂ ದ್ವಾರಬಾಗಿಲು ಉದ್ಘಾಟನೆ,ಲಿಂಗೈಕ್ಶ ಶರಣಮ್ಮ ತಾಯಿಯವರ ಮೂತಿ೯ ಪ್ರತಿಷ್ಠಾಪನೆ ಕಾಯ೯ಕ್ರದ ಸಾನ್ನಿಧ್ಶವಹಿಸಿ ಆಶೀವ೯ಚನ ನೀಡಿದರು. ರುದ್ರಮುನಿ ಸ್ವಾಮಿಗಳು ಐಹಿಕ ಸುಖ ಜೀವನಕ್ಕಾಗಿ ಆಸ್ತಿಯನ್ನು ಸಂಪಾದಿಸದೆ ಭಕ್ತರನ್ನೇ ಸಮಾಜದ ಆಸ್ತಿಯನ್ನಾಗಿ ನಿಮಾ೯ಣ ಮಾಡುವ ಶಕ್ತಿಯನ್ನು ಹೊಂದಿದ್ದರು.ಸಮಾಜದಲ್ಲಿ ನಾವು ನಡೆಯುವ ನಡವಳಕೆ ಹಾಗೂ ಆಲೋಚನೆಗಳು ಸೂಕ್ಷ್ಶತೆಯಿಂದ ಕೂಡಿದಾಗ ಮಾತ್ರ ನಮ್ಮನ್ನು ಸಮಾಜ ಒಪ್ಪಿಕೊಳ್ಳಲು ಸಾಧ್ಶ.ತ್ಶಾಗ,ಸಧೃಢತೆ,ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಚಿಟಗುಂಪುದ ಗುರುಲಿಂಗ ಶಿವಾಚಾಯ೯ರು,ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು,ಶ್ರೀಮಠದ ಒಡೆಯ ಮಲ್ಲಯ್ಶ ಸ್ವಾಮಿಜಿ,ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ,ಕಾಂಗ್ರೆಸ್ ಯುವ ಮುಖಂಡ ಶಿವು ಹತ್ತಿ,ಕಾಂಗ್ರೆಸ್ ಮುಖಂಡ ಮುರೆಗೇಪ್ಪಗೌಡ ರದ್ದೇವಾಡಗಿ, ಶ್ರೀಶೈಲ್ ಚಳ್ಳಗಿ,ಸಂಕಪ್ಪಗೌಡ ಪಾಟೀಲ,ಪ್ರಭಯ್ಶ ಹಿರೇಮಠ,ಯಶವಂತಪ್ಪಗೌಡ ಬಿರಾದಾರ,ಗೊಲ್ಲಾಳಯ್ಶ ಹಿರೇಮಠ,ಬಸಪ್ಪಭಯ್ಶ ಹಿರೇಮಠ, ನಾಗಯ್ಶ ವಿರಕ್ತಮಠ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಸೋಮವಾರ ಬೆಳಗ್ಗೆ ಲಿಂ.ರುದ್ರಮುನಿ ಶಿವಾಚಾಯ೯ ಕತೃ೯ಗುದ್ದಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಾತ್ರಿ ಭಕ್ತರಿಗೆ ಭಜಿ ರೊಟ್ಟಿ ಪ್ರಸಾದ ವ್ಶವಸ್ಥೆ ಕಲ್ಪಿಸಲಾಗಿತ್ತು. ಇಡೀ ರಾತ್ರಿ ಹಿರೇಅಲ್ಲಾಪೂರ ಗ್ರಾಮದ ಶ್ರೀ ದೇವಿ ಭಜನಾ ಮಂಡಳಿಯಿಂದ ಭಜನೆ ಕಾಯ೯ಕ್ರಮ ನಡೆಯಿತು.

