ಆಲಮಟ್ಟಿ: ಗ್ರಾಮದ ಆರ್.ಎಸ್. ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಗುರುವಾರ ವಯೋನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಎಸ್. ಧನಶೆಟ್ಟಿ ಅವರನ್ನು ಗುರುವಾರ ಆಲಮಟ್ಟಿಯಲ್ಲಿ ಸನ್ಮಾನಿಸಲಾಯಿತು. ವಿವಿಧ ಗಣ್ಯರು ಮಾತನಾಡಿ ಅವರ ಸೇವಾ ಮನೋಭಾವನೆಯ ಗುಣಗಾನ ಮಾಡಿದರು. 20 ಕ್ಕೂ ವಿವಿಧ ಸಂಘಟನೆಯವರು, ಗ್ರಾಮಸ್ಥರು ಧನಶೆಟ್ಟಿ ಅರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಯು.ವೈ. ಬಶೆಟ್ಟಿ, ಎಸ್.ಎಂ. ಜಲ್ಲಿ, ಬಿ.ಟಿ. ಗೌಡರ, ಎಂ.ಎಸ್. ಮುಕಾರ್ತಿಹಾಳ, ಆರ್.ಎಸ್. ಕಮತ, ಸಲೀಂ ದಡೆದ, ಆರ್.ಬಿ. ಗೌಡರ, ಎಂ.ಆರ್. ಮಕಾನದಾರ್, ಬಿ.ಡಿ. ಚಲವಾದಿ, ಎಂ.ಎಂ. ಮುಲ್ಲಾ, ಎಂ.ಬಿ. ಹೆಬ್ಬಾಳ, ಮುತ್ತು ಯಳಮೇಲಿ, ರಾಜು ಹಲಗಿ ಮತ್ತೀತರರು ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

