ವಿಜಯಪುರ: ನವರಾತ್ರಿ ಹಬ್ಬದ ಐದನೆಯ ದಿನವಾದ ಗುರುವಾರ
ತಾಯಿ ಚಾಮುಂಡೇಶ್ವರಿಯ ಸ್ವರೂಪವಾದ, ದೇವಿ ಸ್ಕಂದಮಾತೆ ವಸ್ತ್ರವರ್ಣವಾದ ಹಳದಿ ವರ್ಣದ ಸೀರೆಯನ್ನುಟ್ಟು ’ಉದಯರಶ್ಮಿ’ ಪತ್ರಿಕೆ ಅಂಕಣಗಾರ್ತಿ ಡಾ.ನಂದಿನಿ ಮುಚ್ಚಂಡಿ ಅವರೊಂದಿಗೆ ಅನೇಕ ವೈದ್ಯೆಯರು ನವರಾತ್ರೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.
ಡಾ.ಸುಮಂಗಲಾ ಪಾಟೀಲ, ಡಾ.ಶ್ರೀಲಕ್ಷ್ಮಿ ಬಗಲಿ, ಡಾ.ಜ್ಯೋತಿ ಖೋದ್ನಾಪುರ, ಡಾ.ನಂದಿನಿ ಮುಚ್ಚಂಡಿ, ಡಾ.ಅನಿತಾ ತೇಲಿ, ಡಾ.ನಿಲಿಮಾ, ಡಾ.ಗೋಹರ ಬಾನು, ಸೌಮ್ಯ, ಮುಬೀನ, ಮಲನ್, ರೇಣುಕಾ ಮತ್ತು ರಂಜಿತಾ ಸೇರಿದಂತೆ ಹಲವರಿದ್ದರು.
Related Posts
Add A Comment