ಚಡಚಣ: ಪಟ್ಟಣದ ತಹಶಿಲ್ದಾರ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ನಿಮಿತ್ತ ತಾಲ್ಲೂಕು ಆಡಳಿತದ ತಹಶಿಲ್ದಾರ ಕಛೇರಿಯಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶಭೀರ ನಧಾಪ, ಕುತ್ಬುದಿನ ಪಟೇಲರು, ಕುಬೇರ ಸಿಂಧೆ, ಮುರಗೇಶ ಸಿಂಪಿ, ತೇಲಿ ಗುರುಗಳು ,ಸೋಮಶೇಖರ ಬಡಿಗೇರ, ಬಂದು ನಧಾಪ, ನಾರಾಯಣ ವಾಘಮೂರೆ ಮತ್ತು ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment