ಸಿಂದಗಿ: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಚ್.ಜಿ ಕಾಲೇಜಿನ ವಿದ್ಯಾರ್ಥಿಗಳಾದ ಸಮೀರ ಕಲಬುರಗಿ, ಅನಿಲ ಕನ್ನೋಳಿ, ದತ್ತು ನಾಯ್ಕೋಡಿ, ಹನುಮಂತ್ರಾಯ ತಳವಾರ ದ್ವಿತೀಯ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಸಂಸ್ಥೆಯ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ, ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ, ದೈಹಿಕ ಉಪನ್ಯಾಸಕ ಸತೀಶ ಬಸರಕೋಡ, ಎಸ್.ಎಪಾಟೀಲ, ಆರ್.ಸಿ ಕಕ್ಕಳಮೇಲಿ, ಆರ್.ಬಿ ಹೊಸಮನಿ, ಬಿ.ಎಸ್ ಬಿರಾದಾರ, ಎಂ.ಎನ್ ಅಜ್ಜಪ್ಪ, ಎಸ್.ಪಿ ಬಿರಾದಾರ ಮುಕ್ತಾಯಕ್ಕ ಕತ್ತಿ, ಎ.ಬಿ ಪಾಟೀಲ, ಸುರೇಶ ಮಂಗುಂಡಿ ಸೇರಿದಂತೆ ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.