ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಂಥನಾಳದ ಲಿಂಗೈಕೈ ಸಂಗನಬವಸ ಮಹಾಶೀವಯೋಗಿ “ವಿಜಾಪುರ ಜೆಲ್ಲೆಯಾದ್ಯಂತ ಶಿಕ್ಷಣ ಕ್ರಾಂತಿಮಾಡಿ ಜಿಲ್ಲೆಯ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆಮಾಡಿದ್ದಾರೆ ಎಂದು ಎಸ್. ವ್ಹಿ. ವ್ಹಿ. ಸಂಘದ ನಿರ್ದೇಶಕ ಅಪ್ಪಣ್ಣ ಕಲ್ಲೂರ ಹೇಳಿದರು.
ರವಿವಾರ ಗ್ರಾಮದಲ್ಲಿ ಎಸ್. ವ್ಹಿ. ವ್ಹಿ. ಸಂಘದ ವತೆಯಿಂದ ಬಂಥನಾಳದ ಲಿಂಗೈಕ್ಯ ಸಂಗನಬಸವ ವiಹಾಶಿವಯೋಗಿಗಳ ೧೨೫ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಜಿಲ್ಲೆಯ ಶೈಕ್ಷಣ ಕ ಕ್ರಾಂತಿಯ ಹರಿಕಾರ, ಅಕ್ಷರ ದಾಸೋಹಿ ಬಂಥನಾಳದ ಲಿಂಗೈಕ್ಯ ಸಂಗನಬಸವ ವiಹಾಶಿವಯೋಗಿಗಳು ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಶಿಕ್ಷಣವೇ ಅತಿ ಮುಖ್ಯ ಸಾಧನ. ನಾಡಿನೆಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವದರ ಮೂಲಕ ಪೂಜ್ಯರು ಶೈಕ್ಷಣ ಕ ಕ್ರಾಂತಿಯನ್ನೆ ಗೈದರು. ಅವರು ಜನರು ಕಣ ್ಣನಿಂದ ಮರೆಯಾದರೂ, ಅವರು ಮಾಡಿರುವ ಕಾರ್ಯಗಳು ಜನರ ಮನಿಸ್ಸಿನಲ್ಲಿ ಅಚ್ಚಳಿಯದೇ ಉಳದಿವೆ ಎಂದು ಸ್ಮರಿಸಿದರು.
ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಂಥನಾಳದ ಲಿಂಗೈಕ್ಯ ಸಂಗನಬಸವ ವiಹಾಶಿವಯೋಗಿಗಳ ಭಾವಚಿತ್ರಿ ಭವ್ಯ ಮೆರವಣ ಗೆ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ವ್ಹಿ.ವ್ಹಿ.ಸಂಘದ ಮಾಜಿ ಚೇರಮನ್ ಜಿ.ಎಸ್.ಹತ್ತಳ್ಳಿ ಅಶೋಕ ಕುಲಕಣ ð, ಮುಂತಾದವರು ಪಾಲ್ಗೊಂಡಿದ್ದರು.

