Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ

ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ

ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಚವಡಿಹಾಳ ಗ್ರಾಪಂ ಗೆ 3ನೇ ಬಾರಿ ಗಾಂಧಿಗ್ರಾಮ ಪುರಸ್ಕಾರ
(ರಾಜ್ಯ ) ಜಿಲ್ಲೆ

ಚವಡಿಹಾಳ ಗ್ರಾಪಂ ಗೆ 3ನೇ ಬಾರಿ ಗಾಂಧಿಗ್ರಾಮ ಪುರಸ್ಕಾರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಿಂಬೆ ನಾಡಿಗೆ ಹ್ಯಾಟ್ರಿಕ್ ಪ್ರಶಸ್ತಿ ಗರಿ | ಅಭಿವೃದ್ಧಿಗೆ ದೊರೆತ ಪುರಸ್ಕಾರ

ಇಂಡಿ: ಸ್ವಚ್ಚತೆ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಿದ ತಾಲೂಕಿನ ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ಚವಡಿಹಾಳ ಗ್ರಾಪಂ ತಾಲೂಕಿನ ೩೮ ಗ್ರಾಪಂಗಳಲ್ಲಿ ೨೦೨೨-೨೩ ನೇ ಸಾಲಿಗಾಗಿ ಗ್ರಾಪಂದ ಅಮೃತ ಗ್ರಾಮ ಯೋಜನೆ ಅಡಿ ಕೆರೆ ನಿರ್ಮಾಣ, ಡಿಜಿಟಲ್ ಗ್ರಂಥಾಲಯ, ಅತ್ಯುತ್ತಮ ಕಾರ್ಯನಿರ್ವಹಣೆ, ಪಂಚಾಯತ ಕಟ್ಟಡ, ಶುದ್ಧ ಕುಡಿಯುವ ನೀರು ಮತ್ತು ಶುಚಿತ್ವ, ರಸ್ತೆ ನಿರ್ಮಾಣ, ಗ್ರಾಪಂ ಸೌಲಭ್ಯ ಜನರಿಗೆ ತಲುಪಿಸುವದು, ತೆರಿಗೆ ವಸೂಲಾತಿ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ತಾಲೂಕಿನ ಗರಿಮೆ ಹೆಚ್ಚಿಸಿದೆ.
ಮೊದಲ ಬಾರಿ ೨೦೧೯-೨೦, ಎರಡನೆಯಬಾರಿಗೆ ೨೦೨೦-೨೧ ನೇ ಸಾಲಿಗಾಗಿ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಈಗ ಮತ್ತೆ ಮೂರನೆಯ ಬಾರಿಗೆ ಗಾಂಧಿ ಗ್ರಾಮ ತನ್ನದಾಗಿಸಿಕೊಂಡಿದೆ.
ಗ್ರಾಮದಲ್ಲಿ ಸ್ವಚ್ಚ ಭಾರತಮಿಶನ್ ಅಡಿಯಲ್ಲಿ ೬ ಲಕ್ಷ ರೂ ವೆಚ್ಚದಲ್ಲಿ ಚರಂಡಿ ಯೋಜನೆ, ೧.೮೦ ರೂ ವೆಚ್ಚದಲ್ಲಿ ಚವಡಿಹಾಳ ಮತ್ತು ಚೋರಗಿ ಗ್ರಾಮಕ್ಕೆ ತಲಾ ಒಂದು ಸಾಮೂಹಿಕ ಶೌಚಾಲಯ, ನೈರ್ಮಲ್ಯ ಮತ್ತು ಶುಚಿತ್ವ ಯೋಜನೆ ಅಡಿಯಲ್ಲಿ ೨೦ ಲಕ್ಷ ರೂ ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ , ಪ್ರತಿ ಕುಟುಂಬಕ್ಕೆ ೨ ಬಕೇಟ ನೀಡಿ ಕೃಷಿ ಕಸ ಮತ್ತು ಒಣ ಕಸ ಸಂಗ್ರಹಿಸುವದು, ಒಂದು ವಾಹನ ಖರೀದಿ, ೨.೫ ಎಕರೆ ಜಾಗದಲ್ಲಿ ಘಟಕ ನಿರ್ಮಾಣ ಕಾರ್ಯ ಮಾಡಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ೩೦ ಲಕ್ಷ ರೂ ವೆಚ್ಚದಲ್ಲಿ ಚವಡಿಹಾಳ, ಚೋರಗಿ ಗ್ರಾಮದಲ್ಲಿ ಹಳ್ಳಕ್ಕೆ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ.
ಗ್ರಾಮದಲ್ಲಿ ೯ ಲಕ್ಷ ರೂ ವೆಚ್ಚದಲ್ಲಿ ಫೇವರ ಬ್ಲಾಕ್ ರಸ್ತೆ, ೫ ಲಕ್ಷದಲ್ಲಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ೪ ಲಕ್ಷ ರೂ ವೆಚ್ಚದಲ್ಲಿ ದನಗಳಗೆ ಕುಡಿಯುವ ನೀರಿನ ತೊಟ್ಟೆ, ೪ ಲಕ್ಷ ರೂ ವೆಚ್ಚದಲ್ಲಿ ೨೦ ರೈತರಿಗೆ ಸಾಮಾನ್ಯ ರೈತರಿಗೆ ೨೦೦೦೦ ರೂ ದಂತೆ ಮತ್ತು ಪರಿಶಿಷ್ಠ ಜಾತಿ ಮತ್ತು ಪಪಂ ಫಲಾನುಭವಿ ರೈತರಿಗೆ ರೂ ೪೦೦೦೦ ಶೆಡ್ಡು ನಿರ್ಮಾಣದಂತಹ ಅನೇಕ ಜನಪ್ರಿಯ, ಜನಪರ ಕಾರ್ಯ ಮಾಡಿದ್ದಾರೆ.
ರೂ ೩೫ ಲಕ್ಷ ವೆಚ್ಚದಲ್ಲಿ ಚವಡಿಹಾಳ ಗ್ರಾಮಕ್ಕೆ ೬ ಚೆಕ್ಕ್ ಡ್ಯಾಂ, ಚೋರಗಿ ಗ್ರಾಮಕ್ಕೆ ೪ ಚೆಕ್ಕ ಡ್ಯಾಂ, ೬ ಲಕ್ಷ ರೂ ವೆಚ್ಚದಲ್ಲಿ ಚೋರಗಿ ಗ್ರಾಮಕ್ಕೆ ಫೇವರ ಬ್ಲಾಕ್ ರಸ್ತೆ, ೩ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ,
ಶೇ ೧೦೦ ರಷ್ಠು ಕರ ವಸೂಲಾತಿ ಮಾಡಿದ್ದು ೫ ಹೈ ಮಾಸ್ಟರ್ ಬಲ್ಬಗಳನ್ನು ಗ್ರಾಮಗಳಲ್ಲಿ ಅಳವಡಿಸಲಾಗಿದೆ. ಗ್ರಾ ಪಂ ಜಿಲ್ಲೆಯ ಅತ್ಯುತ್ತಮ ೧೦ ಗ್ರಾ ಪಂ ಗಳಲ್ಲಿ ಒಂದಾಗಿದೆ. ಗ್ರಾ.ಪಂ ಕಟ್ಟಡದಲ್ಲಿ ಕಂಪ್ಯೂಟರ್ ಕೋಣೆ,ಕರ ವಸೂಲಾತಿ ಕೋಣೆ,ತಾಂತ್ರಿಕ ವಿಭಾಗ, ಪಿಡಿಓ,ಕಾರ್ಯದರ್ಶಿ, ಮತ್ತು ಗ್ರಾಪಂ ಅಧ್ಯ ಉಪಾಧ್ಯಕ್ಷರ, ಅಭಿಲೇಖಾಲಯದ ಪ್ರತ್ಯೇಕ ಕೋಣೆ ಗಳಿವೆ. ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳು ಜನರು ಭಾಗವಹಿಸುವಿಕೆಗಾಗಿ ನಿರಂತರವಾಗಿ ಸ್ಪಂದನಶೀಲ ತರಬೇತಿ ಕಾರ್ಯಕ್ರಮ ಯೋಜನೆಗೆ ೧೩.೨೬ ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಜೀವನೋಪಾಯ ಸಂಘ-ಸಂಸ್ಥೆ ಚಟುವಟಿಕೆಗಳಿಗೆ ಸಭಾಗ್ರಹ ಕಟ್ಟಡ,೧೩.೨೬ ಲಕ್ಷ ರೂ ವೆಚ್ಚದಲ್ಲಿ ಗೋದಾನ ನಿರ್ಮಾಣ ಕಾರ್ಯ ಮಾಡಿ ಮಾದರಿಯಾಗಿದ್ದಾರೆ.

BIJAPUR NEWS public news udayarashminews.com
Share. Facebook Twitter Pinterest Email Telegram WhatsApp
  • Website

Related Posts

ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ

ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ

ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್

ಡಿ.೬ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ
    In (ರಾಜ್ಯ ) ಜಿಲ್ಲೆ
  • ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ
    In (ರಾಜ್ಯ ) ಜಿಲ್ಲೆ
  • ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್
    In (ರಾಜ್ಯ ) ಜಿಲ್ಲೆ
  • ಡಿ.೬ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ರಾಣಿ ಚೆನ್ನಮ್ಮ ವಿವಿ: ಎಂಸಿಎ ಕೋರ್ಸಿಗೆ ಪ್ರವೇಶಾತಿ
    In (ರಾಜ್ಯ ) ಜಿಲ್ಲೆ
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನ ಕ್ಕಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಡಿ.೭ ರಂದು ಸಾರ್ವಜನಿಕ ರಸ್ತೆ ಸಂಚಾರ ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಭೈರವಾಡಗಿ ಪಿಕೆಪಿಎಸ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ: ರೈತರಲ್ಲಿ ಆತಂಕ ತಂದ ಅಕಾಲಿಕ ಮಳೆ
    In (ರಾಜ್ಯ ) ಜಿಲ್ಲೆ
  • ಗೋವಿನ ಜೋಳ & ತೊಗರಿ ಖರೀದಿ ಕೇಂದ್ರ ತೆರೆಯಲು ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.