Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಕ್ಕು ಬದಲಾವಣೆ ಮಾಡಿದ ದಾಖಲೆ ನೀಡಲು ಕೆಆರೆಸ್ ಮನವಿ
(ರಾಜ್ಯ ) ಜಿಲ್ಲೆ

ಹಕ್ಕು ಬದಲಾವಣೆ ಮಾಡಿದ ದಾಖಲೆ ನೀಡಲು ಕೆಆರೆಸ್ ಮನವಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಹಂಜಗಿ ಗ್ರಾಮದ ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕೀರ್ದಿ ಸಾರು ಬೀಳು ಜಮೀನುಗಳ ಮತ್ತು ಅರಣ್ಯ ಜಮೀನುಗಳು ೧೯೬೪ ರಿಂದ ಇಲ್ಲಿಯವರೆಗೆ ಜಮೀನುಗಳ ಹಕ್ಕು ಬದಲಾವಣೆ ಮಾಡಿ ಖರೀದಿಸಿದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಂಡಿ ಉಪವಿಭಾಗಾದಿಕಾರಿಗಳು, ಹಾಗೂ ತಹಶೀಲ್ದಾರರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.
ಹಂಜಗಿ ಗ್ರಾಮದ ಜಮೀನು ಸರ್ವೆ ನಂ. ೪೪೮, ೫೩೧, ೫೨೫,೫೩೦, ೫೩೨, ೪೨೪, ೩೮೭, ೩೫೩, ೫೨೮, ೮೯, ೫೧೬, ೫೧೭, ೩೩೬ ಒಟ್ಟು ೨೧೪ ಎಕರೆಗಳಿಗಿಂ ಮೆಲ್ಪಟ್ಟ ಜಮೀನುಗಳು, ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕಿರ್ಣ ಸಾರ ಬೀಳು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನುಗಳು ಇದ್ದವು. ಇವುಗಳನ್ನು ಸರಕಾರದ ಯಾವ ಆದೇಶದ ಮೇರೆಗೆ ಸಾರ್ವಜನಿಕರಿಗೆ ಹಂಚಲಾಗಿದೆ? ಈ ಜಮೀನುಗಳನ್ನು ಸಾರ್ವಜನಿಕರಿಗೆ ಹಂಚಲು ಸಮರ್ಥ (ಕಾಂಪಿಟೆಂಟ್) ಅಧಿಕಾರಿಗಳು, ಯಾರು?, ಸದರಿ ಜಮೀನುಗಳನ್ನು ಹಂಚಲು ಜಾರಿ ಮಾಡಿದ ಸಮರ್ಥ(ಕಾಂಪಿಟೆಂಟ್) ಅಧಿಕಾರಿಗಳ ಆದೇಶದ ಪ್ರತಿ, ಜಮೀನುಗಳನ್ನು ಪಡೆದ ಎಲ್ಲಾ ಫಲಾನುಭವಿಗಳ ಮೂಲ ಹೆಸರು ಹಾಗೂ ಅವರಿಗೆ ಸಂಬಂಧ ಪಟ್ಟ ದಾಖಲಾತಿಗಳು, ಸನ್- ೧೯೬೪ ರಿಂದ ಇಲ್ಲಿಯವರೆಗೆ ಅವುಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟ ಮಾಡಿ ಹಕ್ಕು ಬದಲಾವಣೆ ಮಾಡಿ ಖರೀದಿ ಕೊಟ್ಟವರ ಹೆಸರು & ಖರೀದಿ ತೆಗೆದುಕೊಂಡವರ ಹೆಸರುಗಳು, ಅವರ ಚುನಾವಣಾ ಐ.ಡಿ ಮತ್ತು ಆಧಾರ ಕಾರ್ಡಗಳು, ಎಲ್ಲ ಜಮೀನುಗಳ ಖರೀದಿ ಪತ್ರಗಳ ಸರ್ಟಿಫಾಯಿಡ್ ಝರಾಕ್ಸ್ ಪ್ರತಿಗಳು, ಖರೀದಿ ಪತ್ರಗಳಲ್ಲಿ ಮಾಡಿದ ಸಾಕ್ಷಿದಾರರ ಹೆಸರುಗಳು, ಖರೀದಿ ಮಾಡಿದವರ, ಖರೀದಿ ಕೊಟ್ಟವರ ಹಾಗೂ ಖರೀದಿ ಪತ್ರದಲ್ಲಿಯ ಸಾಕ್ಷಿದಾರರ ಚುನಾವಣಾ ಐ.ಡಿ., ಆಧಾರ ಕಾರ್ಡಗಳ ದಾಖಲೆಗಳನ್ನು ನೀಡಬೇಕು. ಒಂದು ವೇಳೆ ಸದರಿ ಜಮೀನುಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾಗಿದ್ದರೆ, ಜಿಲ್ಲಾಧಿಕಾರಿಗಳ ಶರ್ತು ಕಡಿಮೆಯಾಗಿರುವ ಬಗ್ಗೆ ಪ್ರತಿ ನೀಡಬೇಕು.
ಈ ಸಂಬಂಧ ನಾವು ಕೆಲವು ಪಹಣಿ ಉತಾರಗಳು ಹಾಗೂ ಫೆಷಲ್ ಪತ್ರಿಕೆ ೧೯೬೪ ರಿಂದ ಕೈಬರಹ ಪಹಣಿ ಪತ್ರಿಕೆಗಳನ್ನು ತೆಗೆಯಿಸಿ ನೋಡಲಾಗಿ ಎಲ್ಲಾ ಜಮೀನುಗಳ ಪಹಣಿ ಒಬ್ಬರ ಹೆಸರಿನಲ್ಲಿ , ಫೆಷಲ್ ಪತ್ರಿಕೆ ಇನ್ನೊಬ್ಬರ ಹೆಸರಿನಲ್ಲಿ ಹಾಗೂ ‘ಡ’ ಮತ್ತೊಬ್ಬರ ಹೆಸರಿನಲ್ಲಿರುವದನ್ನು ಕಂಡು ಬರುತ್ತಿದೆ. ಆದರೆ ನಿಜವಾದ ವಾಸ್ತು ಸ್ಥಿತಿ ಏನೆಂಬುವದನ್ನು ಕಂಡು ಬರುತ್ತಿಲ್ಲಾ. ಆದ್ದರಿಂದ ಮೆ: ತಾವೇ ಖುದ್ದಾಗಿ ಸದರಿ ವಿಷಯವನ್ನು ಪರಿಶೀಲಿಸಿ ಅದರ ವಾಸ್ತು ಸ್ಥಿತಿಯನ್ನು ನಮಗೆ ದೊರಕಿಸಲು ವಿನಂತಿ.
ಒಂದು ವೇಳೆ ಮುಂದಿನ ೬೦ ದಿನಗಳಲ್ಲಿ ಮೇಲೆ ಕೇಳಿದ ಪ್ರಕಾರ ವಿಷಯ ಮತ್ತು ದಸ್ತಾವೇಜುಗಳ ಪ್ರತಿಗಳನ್ನು ನಮಗೆ ಪೂರೈಸದಿದ್ದರೆ, ನಾವು ನಮ್ಮ ಕೆ.ಆರ್.ಎಸ್. ಪಕ್ಷದಿಂದ ಮತ್ತು ಗ್ರಾಮಸ್ಥರ ಪರವಾಗಿ ತಮ್ಮ ಕಾರ್ಯಾಲಯದ ಮುಂದೆ ಬಂದು ಧರಣಿ ಸತ್ಯಾಗ್ರಹ ಹೂಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಶೋಕ್ ಜಾಧವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗಣಪತಿ ರಾಠೋಡ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ. ಮಲ್ಲು ಬಿರಾದಾರ, ಸುರೇಶ್ ನಿಂಬೊಣಿ, ದೇಸು ಚವ್ಹಾಣ, ಅಕ್ಬರ್ ನದಾಫ್ ಅಜಿತ್ ಭಾವಿಕಟ್ಟಿ ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ
    In ವಿಶೇಷ ಲೇಖನ
  • ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
    In (ರಾಜ್ಯ ) ಜಿಲ್ಲೆ
  • ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಅಂತರಂಗದ ಅರಿವು ಜಾಗೃತಗೊಳಿಸುವ ಪ್ರಕ್ರಿಯೆ ಲಿಂಗದೀಕ್ಷೆ
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಿ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ಮಡಿವಾಳ ಮಾಚಿದೇವರ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಮಾ.೩೦ರಂದು ಭಗವಾನ್ ಶ್ರೀ ಮಹಾವೀರ ಜಯಂತಿ
    In (ರಾಜ್ಯ ) ಜಿಲ್ಲೆ
  • ಎಇಇ ಮೇಲೆ ಶಿಸ್ತುಕ್ರಮಕ್ಕೆ ದಲಿತ ಸ್ವರಾಜ್ಯ ಸೇನೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.