ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಸೊನ್ನದ, ಟಿವಿ9 ಕ್ಯಾಮೆರಾಮನ್ ಶ್ರೀಶೈಲ ಕೊಟ್ಟಲಗಿ ಸೇರಿ ಕೆಳಕಂಡ 25 ಜನ ಸಾಧಕರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಲ್ಪಕಲೆ: 1.ಷಣ್ಮುಖಪ್ಪ ದೇವೇಂದ್ರಪ್ಪ ಪತ್ತಾರ-ಸಾರವಾಡ
ಚಿತ್ರಕಲೆ: 2.ಹುಸೇನ ಹುನೇರ ಅಲಿಶಾ ಮಕಾನದಾರ-ತಾಳಿಕೋಟೆ
ಬಯಲಾಟ: 3.ಯಲ್ಲಪ್ಪ ಈರಪ್ಪ ಗೊಂದಳಿ-ಸಾರವಾಡ
ಜಾನಪದ ಕ್ಷೇತ್ರ: 4.ಅದವ್ವಾ ಚಂದಪ್ಪ ಕದ್ರಿ-ಹಡಗಲಿ, 5.ಸಿದ್ದಪ್ಪ ಗುರುಪಾದಪ್ಪ ಅಲಗೊಂಡ(ಜೋಗತಿ)-ಮನಗೂಳಿ, 6.ಶಾಂತಾಬಾಯಿ ಲಚ್ಚು ನಾಯಕ-ವಿಜಯಪುರ
ಸಮಾಜ ಸೇವೆ: 7.ಬಸವರಾಜ ಮಡಿವಾಳಪ್ಪ ಪಾಟೀಲ-ವಿಜಯಪುರ, 8.ಮಹಾವೀರ ಭರಮಪ್ಪ ನಗರಿ-ಮುದ್ದೇಬಿಹಾಳ, 9.ಚನ್ನಬಸಯ್ಯ ಸಿದ್ದರಾಮಯ್ಯ ಹಿರೇಮಠ-ವಿಜಯಪುರ, 10.ಶ್ರೀಕಾಂತ ದಶರಥ ಬಿರಾದಾರ-ಹಂಚಿನಾಳ, 11.ಮಲ್ಲು ಸಾಬು ಬಿದರಿ-ತಾಜಪೂರ, 12.ಸುರೇಶ ಸೋಮಲಿಂಗ ಗೊಣಸಗಿ-ದೇವರ ನಿಂಬರಗಿ
ವೈದ್ಯಕೀಯ: 13.ಶಿವಾನಂದ ಸಿದ್ರಾಮಪ್ಪ ಜಂಗಿನಮಠ-ವಿಜಯಪುರ, 14.ಬಾಬು ಬಸಪ್ಪ ಕುಚನೂರ-ವಿಜಯಪುರ
ಮಾಧ್ಯಮ ಕ್ಷೇತ್ರ: 15.ಮಲ್ಲಿಕಾರ್ಜುನ ಯಲ್ಲಣ್ಣ ಸೊನ್ನದ-ಮುದ್ದೇಬಿಹಾಳ, 16.ಮೋಹನ ಪಾಂಡುರಂಗ ಕುಲಕರ್ಣಿ-ವಿಜಯಪುರ, 17.ಬಸವರಾಜ ಶಂಕರಪ್ಪ ಉಳ್ಳಾಗಡ್ಡಿ-ವಿಜಯಪುರ, 18.ಶ್ರೀಶೈಲ ಬಾಳಪ್ಪ ಕೊಟ್ಟಲಗಿ-ವಿಜಯಪುರ
ಸಾಹಿತ್ಯ: 19.ಬಿಂದುರಾವ್ ರಾಮರಾವ ನಾಡಗೌಡ-ವಿಜಯಪುರ, 20.ದ್ರಾಕ್ಷಾಯಿಣಿ ರಮೇಶ ಬಿರಾದಾರ-ಅಗಸಬಾಳ
ರಂಗಭೂಮಿ: 21.ಮಹಾದೇವಪ್ಪ ಈರಪ್ಪ ಹುಣಶ್ಯಾಳ-ದೇವರ ನಾವದಗಿ
ಶಿಕ್ಷಣ: 23.ಡಾ. ಮಲ್ಲಿಕಾರ್ಜುನ ಲಕ್ಷ್ಮಣ ವಡ್ಡರ-ಕಲಕೇರಿ, 24.ಶಿವಕುಮಾರ ಕುಡ್ಲೆಪ್ಪ ಬಾಗಿ-ವಿಜಯಪುರ
ಸಂಗೀತ: 24.ಶ್ರೀಕಾಂತ ವೀರಭದ್ರಪ್ಪ ಬಡಿಗೇರ-ಉಕ್ಕಲಿ
ಸಂಕೀರ್ಣ: 25.ಅವಲೇಶ ರಾಜೇಶ ಮುಲ್ಲಾ-ಮುದ್ದೇಬಿಹಾಳ.

