ಬ್ರಹ್ಮದೇವನಮಡು: ಸಮೀಪದ ಕಡಕೋಳ ಮಡಿವಾಳೇಶ್ವರ ಮಹಾಮಠದ ವೀರೇಶ್ವರ ಶಿವಯೋಗಿಗಳ ೩೫ನೇ ಪುಣ್ಶರಾಧನೆ ಮಹೋತ್ಸವ ನಿಮಿತ್ಶ ಜು.೨೮ ರಂದು ಶ್ರೀಮಠದಲ್ಲಿ ವಿವಿಧ ಧಾಮಿ೯ಕ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಠದ ಡಾ.ರುದ್ರಮುನಿ ಶಿವಾಚಾಯ೯ರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ೭ಕ್ಕೆ ಶ್ರೀ ಮಡಿವಾಳೇಶ್ವರರ ಕತೃ೯ ಗದ್ದುಗೆಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾಚ೯ನೆ ಹಾಗೂ ಸಂಜೆ ೪ ಗಂಟೆಗೆ ಶ್ರೀ ವೀರೇಶ್ವರ ಶಿವಯೋಗಿಗಳ ಕತೃ೯ ಮೂತಿ೯ಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾಚ೯ನೆ ಮಹಾಮಂಗಳಾರತಿ ನಂತರ ಮಹಾ ಪ್ರಸಾದ ನಡೆಯಲಿದೆ. ರಾತ್ರಿ ೮ಕ್ಕೆ ಶ್ರೀಮಠದ ಆವರಣದಲ್ಲಿ ಗುರುವಂದನಾ ಕಾಯ೯ಕ್ರಮ,ಧಮ೯ಸಭೆ ಹಾಗೂ ಮಹಾಪುರಾಣ ದ್ವಿತೀಯ ಮುದ್ರಣ ಲೋಕಾಪ೯ಣೆ ಸಮಾರಂಭ ನಡೆಯುವದು. ಕಾಯ೯ಕ್ರಮದಲ್ಲಿ ವಿವಿಧ ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ ಮತ್ತಿತ್ತರರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಶೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

