ಮುದ್ದೇಬಿಹಾಳ: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ ಅವರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ಬಡ ರೋಗಿಗಳಿಗೆ ಬ್ರೆಡ್, ಹಣ್ಣು, ಬಿಸ್ಕತ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಈ ವೇಳೆ ಸಿಕಂದರ ಜಾನ್ವೇಕರ, ರಫೀಕ ಶಿರೋಳ, ಸಿ.ಜಿ.ವಿಜಯಕರ, ಬಾಬಾ ಪಟೇಲ, ಮಂಜುನಾಥಗೌಡ ಪಾಟೀಲ, ಪ್ರಶಾಂತ ತಾರನಾಳ, ರಮೆಶ ಇಂಗಳಗಿ, ವಿಜಯಕುಮಾರ ಚೌವ್ಹಾಣ, ಪರಶುರಾಮ ಬಯ್ಯಾಪೂರ, ವಿರೂಪಾಕ್ಷಿ ಕ್ಷತ್ರಿ, ರಂಜಾನ ನದಾಫ, ಲಕ್ಷö್ಮಣ ಚೌವ್ಹಾಣ, ಬಸವರಾಜ ಕೊಳೂರ, ಸಮೀರ ದ್ರಾಕ್ಷಿ, ಶರಣು ಚಲವಾದಿ, ಪ್ರಶಾಂತ ರಾಠೋಡ, ಸಂಗಮೆಶ ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

