Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 15, 2026

ಬುದ್ದ-ಬಸವ-ಅಂಬೇಡ್ಕರ ಸಿದ್ಧಾಂತದ ಮಾನವೀಯ ಧರ್ಮ ನೆಲೆಗೊಳ್ಳಲಿ

ಜಾತಿ-ಧರ್ಮ-ಮತ-ಪಂಥಗಳಿಗೆ ಸೀಮಿತವಾಗದ ಡಾ.ಅಂಬೇಡ್ಕರ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»Uncategorized»ಮದನ ಚಂದ್ರಿಕೆ
Uncategorized

ಮದನ ಚಂದ್ರಿಕೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮದನ ಚಂದ್ರಿಕೆ ಕದನವೇತಕೆ
ನುಡಿವೆ ನನ್ನಯ ಅನಿಸಿಕೆ
ನೀನು ಇಲ್ಲದೆ ಬಾಳಲೇನಿದೆ
ಅದಕೆ ಬಂದೆನು ಸನಿಹಕೆ

ಚೆಲುವ ಅಧರದಿ ನಗುವ ಬೀರದೆ
ಏಕೆ ಮೊಗವಿದು ಬಾಡಿದೆ
ನಿನ್ನ ಗೆಳೆತನ ಬಯಸಿ ಬಂದೆನು
ನೀನು ನಿಂತಿಹೆ ದೂರದೆ

ಕೋಮಲಾಂಗಿಯೆ ನಿನ್ನ ಚೆಲುವನು
ನೋಡಿ ಮನದಲಿ ದಿಗ್ಭ್ರಮೆ
ದೂರ ತಳ್ಳದೆ ನೀಡು ಜೊತೆಯನು
ಆಗು ನನ್ನಯ ಪ್ರಿಯತಮೆ

ಮನದಲುದಿಸಿದ ಪ್ರೇಮ ಭಾವವು
ನಿನ್ನ ಒಲವನು ಬಯಸಿದೆ
ಕಳೆಯೆ ಪ್ರೇಮದ ದಾಹವೆಲ್ಲವ
ಪ್ರೇಮ ಭಿಕ್ಷೆಯ ಬೇಡುವೆ||

Share. Facebook Twitter Pinterest Email Telegram WhatsApp
  • Website

Related Posts

ಮಾ.೨೩ರಂದು ಅಂಚೆ ಅದಾಲತ್

ಯುವಸಮೂಹ ನಮ್ಮ ಸಂಸ್ಕೃತಿ-ಪರಂಪರೆ ಅರಿಯಬೇಕು

ಭಾರತ ಮಾತೆ ಪೂಜೆ ಮೂಲಕ ಗಣೇಶ ವಿಸರ್ಜನೆ

ಸಿಂದಗಿ ನಗರಕ್ಕೆ ರೂ.೧೦೦ ಕೋಟಿ ವಿಶೇಷ ಅನುದಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 15, 2026
    In ದಿನಪತ್ರಿಕೆ
  • ಬುದ್ದ-ಬಸವ-ಅಂಬೇಡ್ಕರ ಸಿದ್ಧಾಂತದ ಮಾನವೀಯ ಧರ್ಮ ನೆಲೆಗೊಳ್ಳಲಿ
    In (ರಾಜ್ಯ ) ಜಿಲ್ಲೆ
  • ಜಾತಿ-ಧರ್ಮ-ಮತ-ಪಂಥಗಳಿಗೆ ಸೀಮಿತವಾಗದ ಡಾ.ಅಂಬೇಡ್ಕರ್
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ಸಂದೇಶಗಳು ಇಂದಿಗೂ ಜನಜನಿತ
    In (ರಾಜ್ಯ ) ಜಿಲ್ಲೆ
  • ಆದರ್ಶ ವಿದ್ಯಾಲಯ ಶಿಕ್ಷಕ ಚಟ್ಟರಕಿ ಅಮಾನತು
    In (ರಾಜ್ಯ ) ಜಿಲ್ಲೆ
  • ನವ ಭಾರತ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಹಾಕಿದ ಡಾ.ಅಂಬೇಡ್ಕರ್
    In (ರಾಜ್ಯ ) ಜಿಲ್ಲೆ
  • ಶಾಲೆಗಳ ಮಾನ್ಯತೆ ನೀಡುವಲ್ಲಿ ಕೋಟ್ಯಂತರ ರೂ. ಹಗರಣ!
    In (ರಾಜ್ಯ ) ಜಿಲ್ಲೆ
  • ಬಡವರಿಗೆ ಆಹಾರ ಸಿಗಬೇಕೆನ್ನುವುದೇ ’ಇಂದಿರಾ ಕ್ಯಾಂಟೀನ್’ ಆಶಯ
    In (ರಾಜ್ಯ ) ಜಿಲ್ಲೆ
  • ರೂ.1.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯ ನಿರ್ಮಾಣ
    In (ರಾಜ್ಯ ) ಜಿಲ್ಲೆ
  • ಹೋಲಿಕೆ ಇಲ್ಲವೆಂದು ಪುತ್ರನನ್ನೇ ಕೊಲೆ ಮಾಡಿದ ತಂದೆ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.