ಮುದ್ದೇಬಿಹಾಳ: ತಾಲೂಕಿನ ಗಂಗೂರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಸೋಮವಾರ ರಾತ್ರಿ ೮:೩೦ ರಿಂದ ಮಧ್ಯರಾತ್ರಿ ೧೨ ರವರೆಗೆ ಆನೆಕಾಲು ರೋಗ ಪರೀಕ್ಷೆ ನಡೆಸಿ ಸುಮಾರು ೧೧೦ ಜನರ ರಕ್ತ ಲೇಪನಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮಮ್ಮದ್ ರಫೀಕ್ ನಾಗರಾಳ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ಗೌಡರ, ಎಸ್.ಐ.ಕಮಲಪ್ಪನವರ, ಐ.ಬಿ.ಹೂಗಾರ, ರೇಷ್ಮಾ ರೂಡಗಿ ಹಾಗೂ ಆಶಾ ಕಾರ್ಯಕರ್ತೆ ದೇವಮ್ಮ ಬೋಳಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

