ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಭಾನುವಾರ ಭಗವಾನ್ ಮಹಾವೀರರ ಜಯಂತಿಯಂಗವಾಗಿ ಜೈನ ಸಮಾಜದಿಂದ ಹಾಲು-ಬಿಸ್ಕೀಟು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಬಸವರಾಜ ಝಳಕಿ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ, ಜೈನ ಸಮಾಜ ಬಾಂಧವರಾದ ಅಪ್ಪು ದಂಡಾವತಿ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ, ಆದಿನಾಥ ಉಪಾಧ್ಯೆ, ಅನಂತ ಪಾಕಿ, ಜಿನೇಶ ಗೊಂಗಡಿ, ಅಜೀತ ಕವಟೇಕರ, ಅಭಿಜಿತ ನೆಜಕರ, ಸನ್ಮತಿ ದಂಡಾವತಿ, ಪ್ರವೀಣ ದಂಡಾವತಿ, ಜಿನೇಶ ದಂಡಾವತಿ, ಮೌರ್ಯ ದಂಡಾವತಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

