ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿಯ ಎಸ್.ಸಿ ಮೋರ್ಚಾದ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ತಂಗಡಗಿ, ಹಾಗೂ ರೈತ ಮೋರ್ಚಾದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್.ಶಿವಣಗಿ ಇವರುಗಳನ್ನು ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮುಖಂಡರಾದ ಹರೀಶ್ ನಾಟೇಕಾರ, ಪರಶುರಾಮ ನಾಲತವಾಡ, ಪರಶುರಾಮ ಮುರಾಳ, ಬಸವರಾಜ ಸಿದ್ದಾಪೂರ, ಮಹಾಂತೇಶ ಕಂದಗನೂರ, ಶರಣು ಸರೂರ, ರಾಹುಲ ಕಟ್ಟಿಮನಿ, ಪ್ರಕಾಶ್ ಹಾದಿಮನಿ, ರಮೇಶ ಕಂದಗನೂರ, ಭೀಮಣ್ಣ ನಾಯಕಮಕ್ಕಳ, ಗುಂಡಪ್ಪ ಚಲವಾದಿ, ಶೇಖರ ಢವಳಗಿ, ಶಶಿ ಹಳ್ಳೂರ, ಸಂತೋಷ್ ಮುದ್ದೇಬಿಹಾಳ, ಲಕ್ಷ್ಮಣ ಕಾಳಗಿ ಸೇರಿದಂತೆ ಮತ್ತೀತರರು ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

