ವಿಜಯಪುರ: ಮುಳವಾಡ ಏತನೀರಾವರಿ ಯೋಜನೆಯ ಕಾಲುವೆ ಮೂಲಕ ನೀರನ್ನು ಹರಿಸಿ, ತಿಡಗುಂದಿ ಶಾಖಾ ಕಾಲುವೆಯ ಅರಕೇರಿ ಲಿಫ್ಟ್ನಿಂದ ವಿಜಯಪುರ ಶಾಖಾ ಕಾಲುವೆಯ ಮೂಲಕ ಭೂತನಾಳ ಕೆರೆಗೆ ನೀರನ್ನು ತುಂಬಿಸಬೇಕಾಗಿದ್ದು, ನೀರು ಪೋಲಾಗದಂತೆ ಮತ್ತು ನಿಗದಿತ ಅಂತರವನ್ನು ತಲುಪುವುದಕ್ಕಾಗಿ ಕಾಲುವೆಯ ೧೦೦ ಅಡಿ ಸುತ್ತಮುತ್ತ ಮಾ.೨೩ರವರೆಗೆ ೧೪೪ ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
