ಹುಣಸಗಿ: ಪಟ್ಟಣದಲ್ಲಿ ಫೆ.27ರಂದು ಬೆಳಿಗ್ಗೆ ಸುರಪುರದ ಜನಪ್ರಿಯ ಶಾಸಕರಾದ ದಿ|| ಶ್ರೀ ರಾಜಾ ವೆಂಕಟಪ್ಪ ನಾಯಕ ಅವರ ವೃತ್ತ ಪಟ್ಟಣದ ಕಾಂಗ್ರೆಸ್ ಮುಖಂಡರು ಎಲ್ಲರೂ ಸೇರಿ ವೃತ್ತ ಉದ್ಘಾಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಮಲಗಲದಿನ್ನಿ, ಕಾಂಗ್ರೆಸ್ ಯುವ ಮುಖಂಡರು ಆರ್.ಎಂ.ರೇವಡಿ, ಕರೀಂಸಾಬ ಮುನ್ಸಿ, ಬಸವರಾಜ ನೂಲಿನ್, ಸಿಧ್ಧಾರೂಡ ನೂಲಿನ್, ಖಾಸೀಂಸಾಬ ಟೊಣ್ಣೂರ, ಶಾಂತಣ್ಣ ಮಲಗಲದಿನ್ನಿ, ಮಹಾದೇವಿ ಬೇನಾಳ ಮಠ, ಖಾಜಾ ಪಟೇಲ ಹುಣಸಗಿ, ಹಾಗೂ ರವಿ ಮಲಗಲದಿನ್ನಿ, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು, ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

