ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಇರುವ ನೋಂದಾಯಿತ ಬಿಡ್ಡದಾರರಿಗೆ ಜು. ೧೦ರಂದು ಬಾಗಲಕೋಟೆಯ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ತರಬೇತಿ ಹಾಗೂ ಇ-ಹರಾಜು ಆಯೋಜಿಸಲಾಗಿದೆ.
ಪೋರ್ಟಲ್:hಣಣಠಿs://ತಿತಿತಿ.msಣಛಿeಛಿommeಡಿಛಿe.ಛಿom. ಆe ವಿಳಾಸದಲ್ಲಿ ಇ-ಹರಾಜಿಗೆ ನೋಂದಣಿ ಕಾರ್ಯ ಜು.೩ರಿಂದ ಆರಂಭಗೊಂಡಿದೆ. ಈ ಸಂಬಂಧ ಅಧಿಸೂಚನೆಯಲ್ಲಿ ಸೂಚಿಸಿದ ಎಲ್ಲಾ ರೀತಿಯ ಶುಲ್ಕುಗಳು ಹಾಗೂ ಷರತ್ತುಗಳಿಗೆ ಒಳಪಟ್ಟು ಇಚ್ಛೆವುಳ್ಳ ವ್ಯಕ್ತಿ /ಸಂಸ್ಥೆ / ಕಂಪನಿ ಇತ್ಯಾದಿಯವರು ಭಾಗವಹಿಸಬಹುದಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಜಿಲ್ಲೆಗೆ ಸಂಬAಧಿಸಿದAತೆ ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾದ ಎಂಎಸ್ಟಿಸಿ ಲಿಮಿಟೆಡ್ ಇ-ಹೋಟೆಲ್ನಲ್ಲಿ ವಿಜೆಪಿ೩೯/ಐಎನ್ ಡಿ೨೨೮/ಸಿಎಲ್೨ಎ/೦೦೧, ಬಸವನಬಾಗೇವಾಡಿ, ಗಿಎP೩೯/Iಓಆ೨೨೮/ಅಐ೨ಂ/೦೦೧, ಬಸವನಬಾಗೇವಾಡಿ, ಗಿಎP೩೯/ಃಂS೨೨೬/ಅಐ೨A/೦೦೧-ಜಿಇಎನ್, ಮುದ್ದೇಬಿಹಾಳ ಗಿಎP೩೯/ಒUಆ೨೨೯/ಅಐ೨ಂ/೦೦೧, ಸಿಂದಗಿ ಗಿಎP೩೯/SIಓ೨೩೦/ಅಐ೨ಂ/೦೦, ಬಸವನಬಾಗೇವಾಡಿ ಗಿಎP೩೯/ಃಂS೨೨೬/ಅಐ೨A/೦೦೨,ಮುದ್ದೇಬಿಹಾಳ ಗಿಎP೩೯/ಒUಆ೨೨೯/ಅಐ೨ಂ/೦೦೨, ಸಿಂದಗಿ ಗಿಎP೩೯/SIಓ೨೩೦/ಅ೨ಂ೦೦೨ ಈ ಸಿಎಲ್-೨(ಎ) ಸನ್ನದುಗಳ ಉಇಓ ಮೀಸಲಾತಿಗಳಾಗಿದ್ದು ಇವುಗಳ ಬೇಸಿಕ್ ಪ್ರೈಸ್ ಇಂಡಿ ೯೦ ಲಕ್ಷ, ಇಎಂಡಿ- ೧೮೦೦೦೦, ಉಳಿದ ಕ್ರ. ಸಂ:೨ ರಿಂದ ೭ ವರೆಗಿನ ಪ್ರತಿಯೊಂದು ಸನ್ನದುಗಳಿಗೆ ಬೇಸ್ ಪ್ರೈಸ್ ಇoಡಿ ೮೦ ಲಕ್ಷ, ಇಎಂಡಿ ೧೬೦೦೦೦ ನಿಗದಿಪಡಿಸಿರುತ್ತಾರೆ. ಅದರಂತೆ ಸಿಎಲ್-೯(ಎ) ಸನ್ನದುಗಳಾದ ವಿಜಯಪುರ ಗಿಎP೩೯/ಗಿIಎ೭/ಅಐ೯ಂ/೦೦೧ ೨) ಗಿಎP೩೯/ಗಿIಎ೭/ಅಐ.೯ಂ/೦೦೨ ಉಇಓ ಬೇಸಿಕ್ ಪ್ರೈಸ್ ೧.ಕೋಟಿ, ಇಒಆ-೨೦೦೦೦೦ ನಿಗದಿ ಪಡಿಸಿರುತ್ತಾರೆ. ಇವುಗಳ ಹರಾಜು ಪ್ರಕ್ರಿಯೆ ವೇಳಾಪಟ್ಟಿಯನ್ವಯ ಹರಾಜು ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
