ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ಮೇ-೨೭ ರಂದು ಬಿಜೆಪಿಯ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಈ ಕೆಳಕಂಡ ಪ್ರಮುಖರನ್ನು ವಿಜಯಪುರ ನಗರ ಮಂಡಲದ ಭಾರತೀಯ ಜನತಾ ಪಕ್ಷದ ಸಂಘಟನಾತ್ಮಕ ಪ್ರಮುಖ ಜವಾಬ್ದಾರಿಗಳಿಗೆ ನಿಯುಕ್ತಿ ಮಾಡಲಾಗಿರುವ ವಿವರ ಹೀಗಿದೆ.
ಶ್ರೀಮತಿ ಜಯಶ್ರೀ ಅಫಝಲಪುರ-ಉಪಾಧ್ಯಕ್ಷರು, ಶ್ರೀಮತಿ ಮೀನಾ ಕುಂದನಗಾರ-ಉಪಾಧ್ಯಕ್ಷರು, ಶ್ರೀಮತಿ ಅನಿತಾ ರಾಠೋಡ-ಉಪಾಧ್ಯಕ್ಷರು, ಶ್ರೀಮತಿ ಮೀತಾ ದೇಸಾಯಿ-ಪ್ರಧಾನ ಕಾರ್ಯದರ್ಶಿಗಳು, ಕು.ಸ್ವಾತಿ ಕುಲಕರ್ಣಿ-ಕಾರ್ಯದರ್ಶಿಗಳು, ಶ್ರೀಮತಿ ರೇಖಾ ಚವ್ಹಾಣ- ಕಾರ್ಯದರ್ಶಿಗಳು, ಶ್ರೀಮತಿ ಬಸಮ್ಮ ಗುಜರಿ-ಕೋಶಾಧ್ಯಕ್ಷರು, ಈಗ ಕಾರ್ಯಕಾರಿಣಿ ಸದಸ್ಯರುಗಳಾದ ಶ್ರೀಮತಿ ರೋಹಿಣಿ ಚಾಮಕರ, ಶ್ರೀಮತಿ ಸುಶೀಲಾ ತಳ್ಳೊಳ್ಳಿ, ಶ್ರೀಮತಿ ಶ್ರೀದೇವಿ ಅವಧಿ, ಶ್ರೀಮತಿ ಶಾಂತಾ ಯಳಮೇಲಿ, ಶ್ರೀಮತಿ ದೀಪಾ ದುತ್ತರಗಾವಿ, ಶ್ರೀಮತಿ ಅಶ್ವಿನಿ ಕಬಾಡೆ, ಶ್ರೀಮತಿ ರಾಧಾ ಕುಲಕರ್ಣಿ, ಶ್ರೀಮತಿ ಸುಜಾತಾ ಕುಲಕರ್ಣಿ, ಶ್ರೀಮತಿ ವಂದನಾ ನಾಯಕ, ಶ್ರೀಮತಿ ಮಂಜುಳಾ ಕಲಬುರ್ಗಿ, ಶ್ರೀಮತಿ ಶ್ರೀದೇವಿ ಯಂಡಿಗೇರಿ, ಶ್ರೀಮತಿ ಅಶ್ವಿನಿ, ಚವ್ಹಾಣ, ಶ್ರೀಮತಿ ವೀಣಾ ಸೂರ್ಯವಂಶಿ, ಶ್ರೀಮತಿ ಸೋನಾಲಿ ಮಸ್ಕಿ, ಶ್ರೀಮತಿ ಕಾಶೀಬಾಯಿ ಕೂಡಗಿ, ಶ್ರೀಮತಿ ಜಯಶ್ರೀ ಬಿರಾದಾರ, ಶ್ರೀಮತಿ, ಕಲ್ಪನಾ ಶಾಬಾದಿ, ಶ್ರೀಮತಿ ಲಕ್ಷ್ಮಿ ಸೂರಪ್ಪಗೋಳ ಇವರುಗಳನ್ನು ಪ್ರಮುಖ ಜವಾಬ್ದಾರಿಗಳಿಗೆ ನಿಯುಕ್ತಿ ಮಾಡಲಾಗಿದೆ ಎಂದು ಅಧ್ಯಕ್ಷರು ಸಂದೀಪ ಪಾಟೀಲ, ಭಾರತೀಯ ಜನತಾ ಪಾರ್ಟಿ, ವಿಜಯಪುರ ನಗರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
