ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಮುಸ್ಲಿಂ ಬಾಂಧವರು ಬಕ್ರೀದ್ (ಈದ್ ಉಲ್ ಹಜ್) ಹಬ್ಬವನ್ನು ಇದಗಾ ಮೈದಾನದಲ್ಲಿ ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಅಲ್ಲಾಹನಿಗೆ ಪ್ರಾರ್ಥನೆಯನ್ನು ಮಾಡಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಆಚರಿಸಿದರು.
ಪಟ್ಟಣದ ಇದಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಧರ್ಮ ಗುರು ಹಾಫೀಜಮಹ್ಮದ ಅಲಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಫೀಜ ಮೊಹಮ್ಮದ್ ಶೋಯಬ, ಜಾಮೀಯಾ ಮಸೀದಿ ಕಮೀಟಿ ಅಧ್ಯಕ್ಷ ಶಬ್ಬೀರಅಹ್ಮದ ನದಾಫ, ಮಾಜಿ ಪುರಸಭೆ ಸದಸ್ಯರಾದ ಕಮಲಸಾಬ ಕೊರಬು, ನಿಸಾರ ಚೌಧರಿ, ನಿಸಾರ ಚೌಧರಿ, ಅಬ್ದುಲರಜಾಕ ಚೌಧರಿ, ಪಂಚಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ, ಒಮ್ಮೆ ಕುಲ್ಸುಮ್ ಮಜೀದ್ ಕಮಿಟಿ ಅಧ್ಯಕ್ಷ ಅಬ್ದುಲರಜಾಕ ಕೊರಬು,ಅಂಜುಮನ ಕಮಿಟಿ ಅಧ್ಯಕ್ಷ ಚಾಂದಪಾಶಾ ಕೊರಬು, ಮುಖಂಡರಾದ ಇಬ್ರಾಹಿಂಸಾಬ ಬೊಮ್ಮನಹಳ್ಳಿ, ಮತಾಬ ಬೊಮ್ಮನಹಳ್ಳಿ, ಅಲ್ಲಾಭಕ್ಷ ಕೊರಬು, ಜಾಕೀರಹುಸೇನ ಬಾಗೇವಾಡಿ, ದಸ್ತಗಿರ ವಜ್ಜಲ, ಬುಡ್ಡೆಸಾಬ ಚಳ್ಳಿಗಿಡದ, ಲಾಲು ಕೊರಬು, ದಸ್ತಗೀರ ಹುಬ್ಬಳ್ಳಿ, ಮೊಹಮ್ಮದರಫೀಕ್ ಹೊಕ್ರಾಣಿ, ಅಬ್ದುಲರಜಾಕ ಬಾಗವಾನ,ಎಚ್.ಆರ್. ಬಾಗವಾನ, ಅಜೀಜ ಬಾಗವಾನ, ಮೀರಾಸಾಬ ಕೊರಬು, ಬಂದೇನವಾಜ ನಂದವಾಡಗಿ, ಮಹಿಬೂಬಅಲಿ ಬಳಗಾನೂರ, ಅಲ್ತಾಫಹುಸೇನ ಮುದ್ದೇಬಿಹಾಳ, ಸಲೀಮ ಸೈಯದ, ಇಮಾಮಅಲಿ ಬಾಗವಾನ, ಮಕ್ತಮಸಾಬ ನದಾಫ, ಹುಸೇನಸಾಬ ಬೈರವಾಡಗಿ, ಮಹಮ್ಮದಇಕ್ಬಾಲ ಕೊರಬು, ಮನ್ನಾನ ಶಾಬಾದಿ, ಜಮೀನ ಇಬ್ರಾಹಿಂಪುರ, ರಮಜಾನ ಹೆಬ್ಬಾಳ, ಅಮೀನಸಾಬ ಮಮದಾಪುರ, ಜಾಫರ ಮಕಾನಾದರ,ಮಹಮ್ಮದಶಫೀಕ ಹೊಕ್ರಾಣಿ,ಖಾಜಂಬರ ಚಳ್ಳಿಗಿಡದ, ಇಮ್ರಾನ್ ಕೊರಬು, ಜಹಿರಅಬ್ಸಾಸ ಬೊಮ್ಮನಹಳ್ಳಿ, ರಿಹಾನ ಕೆರೂರ ಮೊಮ್ಮದರಫೀಕ ಮನಗೂಳಿ, ದಾದಾ ಬಾಗವಾನ, ರಯೀಸಅಹ್ಮದ ಚಳ್ಳಿಗಿಡದ, ಸಿರಾಜ ಕೆರೂರ ಮಲಿಕಸಾಬ ಕೊರುಳಿ, ಸಮೀರ ಕೊರಬು, ಮಹಿಬೂಬಸಾಬ ಬಾಗವಾನ ಸೇರಿದಂತೆ ಇತರರು ಭಾಗವಹಿಸಿದ್ದರು.

