Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಂಗಭೂಮಿಗೆ ರಾಜು ತಾಳಿಕೋಟೆ ಕೊಡುಗೆ ಅನನ್ಯ :ಬಬಲೇಶ್ವರ

ಜ್ಞಾನ ನೀಡಿದ ಶಿಕ್ಷಕರು ದಾರಿ ತೋರುವ ಜ್ಯೋತಿಯಂತೆ :ಆನಂದ ಶ್ರೀ

ಅತಿವೃಷ್ಟಿಯಿಂದ ಹಾಳಾದ ಉಕ ಜಿಲ್ಲೆಗಳಿಗೆ ಹೆಕ್ಟೆರ್‌ಗೆ ರೂ.೨೫ ಸಾವಿರ ಪರಿಹಾರ ನೀಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜ್ಞಾನ ನೀಡಿದ ಶಿಕ್ಷಕರು ದಾರಿ ತೋರುವ ಜ್ಯೋತಿಯಂತೆ :ಆನಂದ ಶ್ರೀ
(ರಾಜ್ಯ ) ಜಿಲ್ಲೆ

ಜ್ಞಾನ ನೀಡಿದ ಶಿಕ್ಷಕರು ದಾರಿ ತೋರುವ ಜ್ಯೋತಿಯಂತೆ :ಆನಂದ ಶ್ರೀ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಜಮಖಂಡಿ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗದು. ನಮ್ಮ ಬದುಕಿಗೆ ಬಣ್ಣ ಮತ್ತು ಜ್ಞಾನ ನೀಡಿದ ಶಿಕ್ಷಕರು ಜೀವನಕ್ಕೆ ದಾರಿ ತೋರುವ ಜ್ಯೊತಿ ಇದ್ದಹಾಗೆ ಎಂದು ಓಲೇಮಠದ ಆನಂದ ದೇವರು ಹೇಳಿದರು.
ಇಲ್ಲಿನ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಂಗಮ ಹಾಗೂ ಗುರುಸ್ಮೃತಿ ಕಾರ್ಯಕ್ರಮದ ಸಾನ್ನಿದ್ಯವಹಿಸಿ ಮಾತನಾಡಿದರು.
ಶಿಕ್ಷಕರು ಅಕ್ಷರ ಜ್ಞಾನದೊಂದಿಗೆ ಶಿಸ್ತು, ಸಂಯಮ ಮತ್ತು ಜೀವನ ಮೌಲ್ಯಗಳನ್ನು ಕಲಿಸಿ ನಮ್ಮನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಶಕ್ತಿ ಹೊಂದಿದ್ದಾರೆ. ಯಾರ ಜೀವನದಲ್ಲಿ ಮುಳ್ಳಾಗದೆ ಇನ್ನೊಬ್ಬರ ಜೀವನಕ್ಕೆ ಮಾದರಿಯಾಗಬೇಕು ಎಂದರು. 
ಮುತ್ತೂರ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಮಕ್ಕಳ ಜೀವನ ಉಜ್ವಲಗೊಳಿಸುವ ಕಾರ್ಯ ಶಿಕ್ಷಕರಿಗೆದೆ. ಒಬ್ಬ ಶ್ರೇಷ್ಠ ಗುರು ವ್ಯಕ್ತಿ ಅಲ್ಲ ಅದೊಂದು ಶಕ್ತಿ, ಸ್ನೇಹಿತರನ್ನು ಹಣದಿಂದ ಅಳೆಯಲು ಸಾದ್ಯವಿಲ್ಲ ಅವರನ್ನು ಒಳ್ಳೆಯ ಮನಸ್ಸಿನಿಂದ ಅಳೆಯಲು ಸಾದ್ಯ. ಅಪೂರ್ವ ಸ್ನೇಹ ಸಂಗಮ ಹೀಗೆ ಮುಂದುವರೆಯಲಿ ಎಂದರು.
ಶಿಕ್ಷಕ ಪ್ರಭು ಹಿಡಕಲ್, ಆರ್.ಎಸ್. ತಳ್ಳಿ, ಎಸ್.ಎನ್. ಗಸ್ತಿ, ಮಾತನಾಡಿದರು. ಬಿ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು, ವಿಧ್ಯಾರ್ಥಿಗಳಾದ ಧರೆಪ್ಪ ಮರನೂರ, ವೀಣಾ ಸಂಗಣ್ಣವರ, ಅಮಿತಾ ವಾಜಂತ್ರಿ, ಉತ್ತಮ ಕಾಂಬಳೆ ಅನಿಸಿಕೆ ವ್ಯಕ್ತಪಡಿಸಿ ಹೇಳಿದರು.
ವೇದಿಕೆಯಲ್ಲಿ ರುದ್ರಗೌಡ ಪಾಟೀಲ, ಎಸ್.ಆರ್. ಪಾಟೀಲ, ಎ.ಪಿ. ಮಾಳಿ, ಪಿ.ಜಿ. ಹೋಳಗಿ, ಎಸ್.ಎಂ. ಅಥಣಿ, ಆಯ್.ಎಸ್. ಕೋಲಾರ, ಎಂ.ಎಚ್.ಮರನೂರ, ಯು.ಬಿ.ನಾಯಕ, ಎ.ಡಿ. ಮೇತ್ರಿ, ಆರ್.ವಾಯ್. ಬೀಳಗಿ ಇದ್ದರು.
ವಿರೇಶ ಹಟ್ಟಿ ಸ್ವಾಗತಿಸಿದರು, ಪರಶುರಾಮ ಬಿಸನಾಳ ಪ್ರಾತ್ಸಾವಿಕವಾಗಿ ಮಾತನಾಡಿದರು, ಅರ್ಜುನ ನ್ಯಾಮಗೌಡ ವಂದಿಸಿದರು. 

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಂಗಭೂಮಿಗೆ ರಾಜು ತಾಳಿಕೋಟೆ ಕೊಡುಗೆ ಅನನ್ಯ :ಬಬಲೇಶ್ವರ

ಅತಿವೃಷ್ಟಿಯಿಂದ ಹಾಳಾದ ಉಕ ಜಿಲ್ಲೆಗಳಿಗೆ ಹೆಕ್ಟೆರ್‌ಗೆ ರೂ.೨೫ ಸಾವಿರ ಪರಿಹಾರ ನೀಡಿ

ರೈತ ಸಂಘ ಕಾರ್ಯಕಾರಿ ಸಮಿತಿಗೆ ಕುಂಬಾರ ನೇಮಕ

ಅ.೧೬ರಂದು ವಿಜಯಪುರದಲ್ಲಿ ಮದ್ಯ ಮಾರಾಟ ನಿಷೇಧ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಂಗಭೂಮಿಗೆ ರಾಜು ತಾಳಿಕೋಟೆ ಕೊಡುಗೆ ಅನನ್ಯ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಜ್ಞಾನ ನೀಡಿದ ಶಿಕ್ಷಕರು ದಾರಿ ತೋರುವ ಜ್ಯೋತಿಯಂತೆ :ಆನಂದ ಶ್ರೀ
    In (ರಾಜ್ಯ ) ಜಿಲ್ಲೆ
  • ಅತಿವೃಷ್ಟಿಯಿಂದ ಹಾಳಾದ ಉಕ ಜಿಲ್ಲೆಗಳಿಗೆ ಹೆಕ್ಟೆರ್‌ಗೆ ರೂ.೨೫ ಸಾವಿರ ಪರಿಹಾರ ನೀಡಿ
    In (ರಾಜ್ಯ ) ಜಿಲ್ಲೆ
  • ರೈತ ಸಂಘ ಕಾರ್ಯಕಾರಿ ಸಮಿತಿಗೆ ಕುಂಬಾರ ನೇಮಕ
    In (ರಾಜ್ಯ ) ಜಿಲ್ಲೆ
  • ಅ.೧೬ರಂದು ವಿಜಯಪುರದಲ್ಲಿ ಮದ್ಯ ಮಾರಾಟ ನಿಷೇಧ
    In (ರಾಜ್ಯ ) ಜಿಲ್ಲೆ
  • ನಿಡಗುಂದಿ ವಿವಿಧ ತಾಲೂಕಾ ಕಚೇರಿಗೆ ಡಿಸಿ ಡಾ.ಆನಂದ ಭೇಟಿ
    In (ರಾಜ್ಯ ) ಜಿಲ್ಲೆ
  • ೨೪ ಸೌಹಾರ್ದ ಸಹಕಾರಿ ಸಂಘಗಳ ಸಮಾಪನೆಗೆ ಕ್ರಮ :ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶ್ರೇಷ್ಠ ತೋಟಗಾರಿಕೆ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸಂಸ್ಕೃತಿಯಿಂದ ಯುವಜನ ವಿಮುಖ :ಡಾ.ಜಾವಿದ ವಿಷಾದ
    In (ರಾಜ್ಯ ) ಜಿಲ್ಲೆ
  • ಕೆಟ್ಟುನಿಂತಿರುವ ಅಂಬ್ಯುಲೆನ್ಸ ರಿಪೇರಿಗೆ ಸಾರ್ವಜನಿಕರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.