ಆಲಮಟ್ಟಿ : ಬಸವನಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಗೆಲುವು ಸಾಧಿಸಬೇಕು ಎಂದು ಹರಕೆ ಹೊತ್ತು ಶನಿವಾರ ಕೊಲ್ಹಾರ ತಾಲ್ಲೂಕಿನ ತಳೇವಾಡ ಗ್ರಾಮದ ಚಂದ್ರಶೇಖರ ಹಂಚಿನಾಳ, ಸಿದ್ದು ಜಟ್ಟೆಪ್ಪಗೋಳ, ನಿಡಗುಂದಿ ತಾಲ್ಲೂಕಿನ ಸುಕ್ಷೇತ್ರ ಯಲಗೂರ ಆಂಜನೇಯನಿಗೆ ದೀಡ ನಮಸ್ಕಾರ ಸಲ್ಲಿಸಿದರು.
ಸುಡು ಬಿಸಿಲಿನಲ್ಲಿ ಯಲಗೂರ ಕ್ರಾಸ್ ನಿಂದ ಯಲಗೂರ ದೇವಸ್ಥಾನದವರೆಗೆ ೨ ಕಿ.ಮೀ ದೀಡ ನಮಸ್ಕಾರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ ಪುತ್ರಿ ಸಂಪ್ರದಾ ಪಾಟೀಲ, ಮಹೇಶ ಬಿರಾದಾರ, ಗಂಗಾಧರ ವಾರದ, ಶೇಖರ ರೂಡಗಿ ಚಂದ್ರಶೇಖರ ಕರಿಗಾರ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಶಿವಾನಂದ ಪಾಟೀಲ ಗೆಲುವಿಗೆ ದೀಡ ನಮಸ್ಕಾರದ ಹರಕೆ ಹೊತ್ತ ಚಂದ್ರು
Related Posts
Add A Comment