Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೊನೆಯ ದಿನ 57 ಅಭ್ಯರ್ಥಿಗಳಿಂದ 6೦ ನಾಮಪತ್ರ ಸಲ್ಲಿಕೆ
(ರಾಜ್ಯ ) ಜಿಲ್ಲೆ

ಕೊನೆಯ ದಿನ 57 ಅಭ್ಯರ್ಥಿಗಳಿಂದ 6೦ ನಾಮಪತ್ರ ಸಲ್ಲಿಕೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲೆಯ ೮ ಮತಕ್ಷೇತ್ರಗಳಲ್ಲಿ ಈವರೆಗೆ ೧೭೨ ನಾಮಪತ್ರ ಸಲ್ಲಿಕೆ

ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 20ರ ಗುರುವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 57 ಅಭ್ಯರ್ಥಿಗಳಿಂದ 60 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ ಜಿಲ್ಲೆಯಾದ್ಯಂತ 8 ವಿಧಾನಸಭಾ ಮತಕ್ಷೇತ್ರಗಳಿಂದ ಈವರೆಗೆ 172 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 07, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 06, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 07, 29-ಬಬಲೇಶ್ವರ ಮತಕ್ಷೇತ್ರದಿಂದ 11, 30-ಬಿಜಾಪುರ ನಗರ ಮತಕ್ಷೇತ್ರದಿಂದ 10, 31-ನಾಗಠಾಣ (ಎಸ್‌ಸಿ) ಮತಕ್ಷೇತ್ರದಿಂದ 12, 32-ಇಂಡಿ ಮತಕ್ಷೇತ್ರದಿಂದ 02 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 05 ನಾಮಪತ್ರಗಳು ಸೇರಿದಂತೆ ಒಟ್ಟು 60 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಮುದ್ದೇಬಿಹಾಳ ಮತಕ್ಷೇತ್ರದಿಂದ ಬಸವರಾಜ ಜನತಾ ದಳ (ಜಾತ್ಯಾತೀತ), ದೀಪಾ ಮನೂರ, (ಕರ್ನಾಟಕ ರಾಷ್ಟç ಸಮಿತಿ), ರಾಮನಗೌಡ ಶಿವಪ್ಪಗೌಡ ಬಾಳವಾಡ (ರಾಷ್ಟಿçÃಯ ಜನಸಂಭವನ ಪಾರ್ಟಿ), ಮೆಹಬೂಬ ಹಡಲಗೇರಿ (ಆಮ್ ಆದ್ಮಿ ಪಾರ್ಟಿ), ಸಿದ್ದಪ್ಪ ವಾಲೀಕಾರ (ಪಕ್ಷೇತರ), ಮಹೇಶ ಬಿರಜಾದಾರ (ಬೃಹತ್ ಭಾರತೀಯ ಕಲ್ಯಾಣ ಪಕ್ಷ), ಜಾಕೀರ ಹುಸೇನ್ ಲಾಹೋರಿ (ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ದೇವರಹಿಪ್ಪರಗಿ ಮತಕ್ಷೇತ್ರದಿಂದ ಶ್ರೀಶೈಲಪ್ಪ ರುದ್ರಪ್ಪ ಕಕ್ಕಳಮೇಲಿ (ಪಕ್ಷೇತರ),ಭೀಮನಗೌಡ ಬಸನಗೌಡ ಪಾಟೀಲ (ಪಕ್ಷೇತರ), ಬಾಪುಗೌಡ ಮಲ್ಲನಗೌಡ ಪಾಟೀಲ (ಪಕ್ಷೇತರ), ಬೇವಿನಕಟ್ಟಿ ಗೈಬಪ್ಪ ಭೀಮಪ್ಪ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯನ್ ಭಾರತ್ ), ಬಸಲಿಂಗಪ್ಪ ಉರ್ಪ ಬಸಲಿಂಗಪ್ಪಗೌಡ ತಂ. ಬಸವಂತರಾಯ ಇಂಗಳಗಿ (ಆಮ್ ಆದ್ಮಿ ಪಾರ್ಟಿ), ಮನಸೂರಬಾಬ ನಬಿಸಾಹೇಬ ಬೀಳಗಿ(ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಸವನಬಾಗೇವಾಡಿ ಮತಕ್ಷೇತ್ರದಿಂದ ಗುರುಬಸಪ್ಪ ಬಸಪ್ಪ ಢವಳಗಿ (ಬಹುಜನ ಸಮಾಜ ಪಾರ್ಟಿ), ಸಂಗಪ್ಪ ಲಮಾಣಿ (ಪಕ್ಷೇತರ), ಅಬ್ದುಲ ರಹಿಮಾನ್ ದುಂಡಸಿ (ಆಮ್ ಆದ್ಮಿ ಪಾರ್ಟಿ), ಸಂಗಪ್ಪ ಬೆಳ್ಳುಬ್ಬಿ (ಭಾರತೀಯ ಜನತಾ ಪಕ್ಷ), ಜಮೀರ ಅಹ್ಮದ ಇನಾಮದಾರ (ನ್ಯಾಶನಲ್ ಕಾಂಗ್ರೆಸ್ ಪಾರ್ಟಿ), ನಾರಾಯಣ ರಾಠೋಡ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ವಿದ್ಯಾ ಪ್ರಭುಗೌಡ ಬಿರಾದಾರ (ಅಹಿರಾ ನ್ಯಾಷನಲ್ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದಿಂದ ಮಲ್ಲನಗೌಡ ಪಾಟೀಲ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) ಎರಡು ನಾಮಪತ್ರ ಸಲ್ಲಿಸಿದ್ದಾರೆ. ಮೆಹಬೂಬ ಮಲಬೋಡಿ (ಬಹುಜನ ಸಮಾಜ ಪಾರ್ಟಿ), ವಿಜಯಕುಮಾರ ಪಾಟೀಲ (ಭಾರತೀಯ ಜನತಾ ಪಾರ್ಟಿ), ಕೃಷ್ಣಾ ಚವ್ಹಾಣ (ಭಾರತೀಯ ಬೆಳಕು ಪಾರ್ಟಿ), ಬಸಪ್ಪ ಹೊನವಾಡ ಜನತಾದಳ (ಜಾತ್ಯಾತೀತ) ಎರಡು ನಾಮಪತ್ರ ಸಲ್ಲಿಸಿದ್ದಾರೆ.ಮೈಬುಬ ಮುಲ್ಲಾ (ಪಕೇತರ), ಜಗದೀಶ ಮಲ್ಲಪ್ಪ ಬಿಸರೋಟ್ಟಿ (ಸರ್ವ ಜನತಾ ಪಾರ್ಟಿ), ಇಮಾಮ್ ಜಾಫರ ತಿಡಗುಂದಿ (ಪಕ್ಷೇತರ) ಹಾಗೂ ಕಾಮಣ್ಣ ಗಂಗನಳ್ಳಿ (ಆಮ್ ಆದ್ಮಿ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಿಜಾಪುರ ನಗರ ಮತಕ್ಷೇತ್ರದಿಂದ ಚಂದ್ರಗಿರಿ ಹೊನ್ನದ (ಪಕೇತರ), ಹಾಸಿಂಪೀರ ವಾಲಿಕಾರ (ಆಮ್ ಆದ್ಮಿ ಪಾರ್ಟಿ), ಮಲ್ಲಿಕಾರ್ಜುನ ಕೆಂಗನಾಳ (ಬಹುಜನ ಸಮಾಜ ಪಾರ್ಟಿ), ಶಫಿ ವಾಲೀಕಾರ (ಆಮ್ ಆದ್ಮಿ ಪಾರ್ಟಿ), ಸತೀಶ ಅಶೋಕ ಪಾಟೀಲ (ಶಿವಸೇನಾ(ಉದ್ಭವ ಬಾಳಾಸಾಹೇಬ ಠಾಕ್ರೆ), ಮೋದಿನಸಾಬ ಅಂಕಲಗಿ (ಪಕ್ಷೇತರ), ಮೋತಿರಾಮ ಧರ್ಮು ಚವ್ಹಾಣ (ಪಕ್ಷೇತರ), ಬಂದೇನವಾಜ ಮಹಾಬರಿ (ಜನತಾದಳ ಜಾತ್ಯಾತೀತ) ಬಸವರಾಜ ಬಿರಾದಾರ (ಜನತಾದಳ ಜಾತ್ಯಾತೀತ), ಈರಪ್ಪ ಕುಂಬಾರ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಗಠಾಣ ಮತಕ್ಷೇತ್ರದಿಂದ ಅರ್ಜುನ ಬಂಡಿ (ಪಕ್ಷೇತರ), ಸಂಜೀವ ಐಹೋಳೆ (ಭಾರತೀಯ ಜನತಾ ಪಾರ್ಟಿ), ರವೀಂದ್ರ ಕಟ್ಟಿಮನಿ (ಪಕ್ಷೇತರ), ಮಹೇಂದ್ರಕುಮಾರ ನಾಯಕ (ಭಾರತೀಯ ಜನತಾ ಪಕ್ಷ), ಮಹೇಂದ್ರಕುಮಾರ ನಾಯಕ (ಪಕ್ಷೇತರ), ಗುರು ಚವ್ಹಾಣ (ಆಮ್ ಆದ್ಮಿ ಪಾರ್ಟಿ), ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ ಉರ್ಫ ದೀಪಕ (ಭಾರತೀಯ ಜನತಾ ಪಾರ್ಟಿ), ಭಾರತಿ ಕಾಲೇಬಾಗ (ಸಾರ್ವಜನಿಕ ಆದರ್ಶ ಸೇನಾ ಪಕ್ಷ), ಶಂಕರ ಪೂಜೇರಿ (ಪಕ್ಷೇತರ), ಸಂಜೀವ ಮಾನೆ (ಪಕ್ಷೇತರ), ಸುನೀಲ ಚವ್ಹಾಣ (ಪಕ್ಷೇತರ), ಕುಲಪ್ಪ ಚವ್ಹಾಣ (ನ್ಯಾಶನಲ್ ಕಾಂಗ್ರೆಸ್ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇಂಡಿ ಮತಕ್ಷೇತ್ರದಿಂದ ಶಿವಶರಣ@ಶಿವಶರಣಪ್ಪ ಜಟ್ಟೆಪ್ಪ ವಾಲೀಕಾರ (ಜೈಮಹಾಭಾರತ ಪಾರ್ಟಿ), ಮಹೆಬೂಬ ಅಬ್ದುಲಗಣಿಸಾಬ ಅರಬ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಸಿಂದಗಿ ಮತಕ್ಷೇತ್ರದಿಂದ ಜಿಲಾನಿ ಗುಡೂಸಾಬ ಮುಲ್ಲಾ (ಪಕ್ಷೇತರ), ವಿಶಾಲಾಕ್ಷಿ ಪಾಟೀಲ (ಜನತಾದಳ ಜಾತ್ಯಾತೀತ), ಅಶೋಕ ಮಲ್ಲಪ್ಪ ಮನಗೂಳಿ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ), ಮೊಹ್ಮದ ಮುಶ್ತ್ತಾಕ ನಾಯ್ಕೋಡಿ (ಪಕ್ಷೇತರ) ಹಾಗೂ ಅಮೀರಮಜಾ ಚೌಧರಿ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.

BIJAPUR NEWS election udaya rashmi
Share. Facebook Twitter Pinterest Email Telegram WhatsApp
  • Website

Related Posts

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!
    In (ರಾಜ್ಯ ) ಜಿಲ್ಲೆ
  • ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ
    In (ರಾಜ್ಯ ) ಜಿಲ್ಲೆ
  • ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ ಭೂಸನೂರ
    In (ರಾಜ್ಯ ) ಜಿಲ್ಲೆ
  • ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ ಪ್ರಶಿಕ್ಷಣಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ರೈತರ ಬೇಡಿಕೆಯಂತೆ ಪರಿಹಾರ ದರ ನಿಗದಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಯಲ್ಲಿ ಮತ್ತೆ ಹೆಚ್ಚಾದ ಒಳ ಹರಿವು
    In (ರಾಜ್ಯ ) ಜಿಲ್ಲೆ
  • ಹಳ್ಳ ದಾಟಲು ಹರಸಾಹಸ ಪಟ್ಟ ಶಿಕ್ಷಕರು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.