Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಮಾನ್ಯ ವೆಚ್ಚ ವೀಕ್ಷಕರು ಹಾಗೂ ಪೋಲಿಸ್ ವೀಕ್ಷಕರ ನೇಮಕ
(ರಾಜ್ಯ ) ಜಿಲ್ಲೆ

ಸಾಮಾನ್ಯ ವೆಚ್ಚ ವೀಕ್ಷಕರು ಹಾಗೂ ಪೋಲಿಸ್ ವೀಕ್ಷಕರ ನೇಮಕ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 5 ಜನ ವೆಚ್ಚ ವೀಕ್ಷಕರು ಹಾಗೂ 4 ಜನ ಸಾಮಾನ್ಯ ವೀಕ್ಷಕರನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡಿದ್ದು, ಈ ವೀಕ್ಷಕರಿಗೆ ಲೈಸನ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ವೆಚ್ಚ ವೀಕ್ಷಕರ ವಿವರ :
ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಶ್ರೀಮತಿ ಗೋಲಾಪ್ ಪ್ರಜ್ಞಾ ರಾಜೇಂದ್ರ (ಮೊ:7588182953) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಪರಶುರಾಮ ಚಲವಾದಿ (ಮೊ:9110888518), ಶೀಘ್ರಲಿಪಿಗಾರರನ್ನಾಗಿ ರಾಜಕುಮಾರ ಚವ್ಹಾಣ (ಮೊ:9902103931), ವಾಹನ ಚಾಲಕ ಶಿವಪ್ಪ ಪೂಜಾರಿ (ಮೊ:9900559373) ಹಾಗೂ ಗನ್‌ಮ್ಯಾನ್ ಚನ್ನು ಗುರು ಶೆಟ್ಟಿ (ಮೊ:82174-26633) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಸವನಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಹರ್ಮಾ ಧರ್ಮೇಂದ್ರಕುಮಾರ (ಮೊ:9925460500) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಲಕ್ಷö್ಮಣ ಮೋರೆ (ಮೋ:9980098836), ಟೈಪಿಸ್ಟ್ ಪ್ರಭಾಕರ ಪವಾರ (ಮೊ:6362775603), ವಾಹನ ಚಾಲಕ ಎಸ್.ಎಸ್.ಪೂಜಾರಿ (ಮೊ:8792291343) ಹಾಗೂ ಗನ್‌ಮ್ಯಾನ್ ಸಂಗಮೇಶ (ಮೊ:8494849152) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಿಜಾಪುರ ನಗರ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ರವೀಂದ್ರ (ಮೊ:9969298492) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಎನ್.ರಾಘವೇಂದ್ರ (ಮೊ:8277930604), ಡಾಟಾ ಎಂಟ್ರಿ ಆಪರೇಟರ್ ಅರುಣ (ಮೊ:8660321682), ವಾಹನ ಚಾಲಕ ವಿಶ್ವ ದೇಸುಣಗಿ (ಮೊ:8618687896) ಹಾಗೂ ಗನ್‌ಮ್ಯಾನ್ ಚಿದಾನಂದ ನಾವಿ (ಮೊ:9886946837) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ನಾಗಠಾಣ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಶ್ರೀಮತಿ ನಂದಿನಿ ಆರ್. ನಾಯರ್ (ಮೊ:9445599602) ಅವರನ್ನು ನೇಮಕ ಮಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಪ್ರಕಾಶ ನಾಯ್ಕ್ (ಮೊ:9448896966), ಟೈಪಿಸ್ಟ್ ರವಿ ಭಜಂತ್ರಿ (ಮೊ:9481543617), ವಾಹನ ಚಾಲಕ ಶಿವಾಜಿ (ಮೊ:8217551324) ಹಾಗೂ ಗನ್‌ಮ್ಯಾನ್ ನಾಗೇಶ ಬಿರಾದಾರ (ಮೊ:8971117458) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಇಂಡಿ ಹಾಗೂ ಸಿಂದಗಿ ವಿಧಾನಸಭಾ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ರೋಶನ್ ಲಾಲ್ (ಮೊ:7986003612/8860
562140) ಅವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಮಹಾವೀರ ಬೋರಣ್ಣನವರ (ಮೊ:9448692358), ಡಾಟಾ ಎಂಟ್ರಿ ಆಪರೇಟರ್ ಮಹೇಶ (ಮೊ:9980647050), ವಾಹನ ಚಾಲಕ ಎನ್.ಆರ್.ಕರಜಗಿ (ಮೊ:9110225326), ಗನಮ್ಯಾನ್ ಬಸವರಾಜ ಢವಳಗಿ (ಮೊ:9632274805) ಮತ್ತು ಸಮನ್ವಯಾಧಿಕಾರಿಗಳಾಗಿ ಸಿ.ಬಿ.ಚಿಕ್ಕಲಗಿ ಮೊ:9448012982) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಸಾಮಾನ್ಯ ವೀಕ್ಷಕರ ವಿವರ :
ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಉದೀತ್ ಪ್ರಕಾಶ ರೈ (ಮೊ:8700603939) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಪರಶುರಾಮ ಚವ್ಹಾಣ (ಮೊ:8277930602), ಪ್ರಥಮ ದರ್ಜೆ ಸಹಾಯಕರಾಗಿ ಅಶೋಕ ಬನ್ನಿ (ಮೊ:9591698421), ಟೈಪಿಸ್ಟ್ ವಿ.ಜೆ.ದೇಸಾಯಿಪಟ್ಟಿ (ಮೊ:9945626206), ವಾಹನ ಚಾಲಕ ಝಾಕೀರ್‌ಹುಸೇನ (ಮೊ:9845852355), ಗನ್‌ಮ್ಯಾನ್ ಯು.ಪಿ.ಖಾತೆದಾರ (ಮೊ:9902514739) ಹಾಗೂ ವಿಡಿಯೋಗ್ರಾಫರ್ ಸೋಹೆಲ್ ಚಪ್ಪರಬಂದ (ಮೊ:7204802109) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಸವನಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಪ್ರಕಾಶ ಬಿಂದು (ಮೊ:9795053066) ಅವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಈರಣ್ಣ ಆಶಾಪುರ (ಮೊ:9731042063), ದ್ವೀತಿಯ ದರ್ಜೆ ಸಹಾಯಕರಾಗಿ ಡಿ.ಡಿ.ಮಠ (ಮೊ:9008947204), ಡಾಟಾ ಎಂಟ್ರಿ ಆಪರೇಟರ್ ಶಶಿಕಾಂತ ಹೊನ್ನಕಾಂಬಳೆ (ಮೊ:8317307415), ವಾಹನ ಚಾಲಕ ಎಂ.ಬಿ.ಮುAಡೇವಾಲೆ (ಮೊ:7337867451), ಗನ್‌ಮ್ಯಾನ್ ಎಸ್.ಪಿ.ಚವ್ಹಾಣ (ಮೊ:9483383373) ಹಾಗೂ ವಿಡಿಯೋಗ್ರಾಫರ್ ಪ್ರಜ್ವಲ್ (ಮೊ:8105684318) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಿಜಾಪುರ ನಗರ ಹಾಗೂ ನಾಗಠಾಣ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಶ್ರೀಮತಿ ಎಸ್.ಮಧುಮತಿ (ಮೊ:9444960192) ಇವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಶ್ರೀಮತಿ ರೂಪಾ ಎನ್. (ಮೊ:8277930601), ಡಾಟಾ ಎಂಟ್ರಿ ಆಪರೇಟರ್ ಸತೀಶ (ಮೊ:9880861076), ವಾಹನ ಚಾಲಕ ಕೆ.ಬಿ.ಉಮರಾಣಿ (ಮೊ:9845941657), ಗನ್‌ಮ್ಯಾನ್ ಎಂ.ಜಿ.ಮುದಕವಿ (ಮೊ:9686081700) ಹಾಗೂ ವಿಡಿಯೋಗ್ರಾಫರ್ ಮಣಿಕಂಠ ವಠಾರ (ಮೊ:8431238720) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಇಂಡಿ ಹಾಗೂ ಸಿಂದಗಿ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ರಿಶಿರೇಂದ್ರ ಕುಮಾರ (ಮೊ:9651131819) ಅವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಅಜಿತ್ ಗಾಳಿ (ಮೊ:9740302045), ಶಿಘ್ರಲಿಪಿಗಾರ ಬಸವರಾಜ ವಗ್ಗಿ (ಮೊ:9916247410), ಪ್ರಥಮ ದರ್ಜೆ ಸಹಾಯಕರಾಗಿ ಇರಫಾನ್ ಜಮಾದಾರ (ಮೊ:9036021997), ವಾಹನ ಚಾಲಕ ರಾಜುಕುಮಾರ ಕಿಣಗಿ (ಮೊ:9113870212), ಗನ್‌ಮ್ಯಾನ್ ಮಲ್ಲಿಕಾರ್ಜುನ ನಾಟಿಕಾರ (ಮೊ:6363569465) ಹಾಗೂ ವಿಡಿಯೋಗ್ರಾಫರ್ ಪ್ರಭು (ಮೊ:7349471926) ಮತ್ತು ಸಮನ್ವಯಾಧಿಕಾರಿಗಳಾಗಿ ಸಿ.ಬಿ.ಚಿಕ್ಕಲಗಿ ಮೊ:9448012982) ಇವರನ್ನು ಹಾಗೂ ಜಿಲ್ಲಾ ಪೋಲಿಸ್ ವೀಕ್ಷಕರನ್ನಾಗಿ ಡಾ.ಬಿ.ನವೀನಕುಮಾರ ಅವರನ್ನು ನೇಮಕ ಮಾಡಿ ಆಯೋಗ ಆದೇಶಿಸಿದೆ

BIJAPUR NEWS dc election police udaya rashmi
Share. Facebook Twitter Pinterest Email Telegram WhatsApp
  • Website

Related Posts

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
  • ಶೇ.೭೭.೬೮ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
    In (ರಾಜ್ಯ ) ಜಿಲ್ಲೆ
  • ಮಾದಕ ವಸ್ತುಗಳಿಂದ ಶರೀರದ ಮೇಲೆ ನೇರ ಪರಿಣಾಮ :ಪಿಎಸೈ ಸಚೀನ
    In (ರಾಜ್ಯ ) ಜಿಲ್ಲೆ
  • ಗ್ರಾಮದೇವತಾ ಜಾತ್ರಾಮಹೋತ್ಸವದಲ್ಲಿ ಗೀಗೀ ಪದಗಳ ಸಂಭ್ರಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.