ಇಂಡಿ: ಮಳೆ, ಬಿರುಗಾಳಿ, ಸಿಡಿಲಿನಿಂದ ಕಳೆದ ವಾರ ಮೃತಪಟ್ಟ ಜಾನುವಾರದ ಮಾಲಿಕರಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದು ತಹಸೀಲ್ದಾರ ನಾಯಕ ತಿಳಿಸಿದ್ದಾರೆ.
ತಡವಲಗಾ ಗ್ರಾಮದ ಮಳಸಿದ್ದಪ್ಪ ಸಿದ್ದಪ್ಪ ಸುಧಾಮ ಇವರ ಎಮ್ಮೆ ಸಿಡಿಲು ಬಡಿದು ಮೃತ ಪಟ್ಟಿದ್ದು ಅವರ ಖಾತೆಗೆ ೩೭೫೦೦ ರೂ, ಅಹಿರಸಂಗ ಗ್ರಾಮದ ಸಂತೋಷ ಶಾಂತಪ್ಪ ಹೊನ್ನಳ್ಳಿ ಇವರ ೫ ಕುರಿಗಳು ಸಿಡಿಲು ಬಡಿದು ಸತ್ತಿದ್ದು ಅವರಿಗೆ ರೂ ೨೦೦೦೦ ಹೀಗೆ ಒಟ್ಟು ೫೭೫೦೦ ರೂ ಹಣ ರೈತರ ಖಾತೆಗೆ ಜಮೆ ಆಗಿದೆ ಎಂದು ಮಂಜುಳಾ ನಾಯಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

