ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ವಿದ್ಶಾಥಿ೯ಗಳಿಬ್ಬರು ಗೆಳೆಯರೊಂದಿಗೆ ಭಾವಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಗ್ರಾಮದ ಶ್ರೀ ಸಿದ್ದರಾಮ ಸ್ವಾಮೀಜಿ ಕಾಲೇಜಿನ ಪಿಯುಸಿ ವಿದ್ಶಾಥಿ೯ ಸೋಮಶೇಖರ ಅಶೋಕ ಆಲಮೇಲ (೧೭), ಮಂಗಳೂರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಗ್ರಾಮದ ವಿದ್ಶಾಥಿ೯ ಮಲೀಕ್ ಹಷನಸಾಬ ನದಾಫ್ ( ೧೭) ಮೃತಪಟ್ಟಿದ್ದಾರೆ.
ಕಲಕೇರಿ ಪೋಲಿಸ್ ಠಾಣೆಯ ವ್ಶಾಪ್ತಿಯಲ್ಲಿ ಘಟನೆ ನಡೆದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

