ಮುದ್ದೇಬಿಹಾಳ: ಪಟ್ಟಣದ ಸಂಗಮೆಶ್ವರ ನಗರದಲ್ಲಿ ಶರಣ ಬೆಳಗು ಕಾರ್ಯಕ್ರಮ ನೆರವೇರಿತು.
ಈ ವೇಳೆ ಕಾಶಿಬಾಯಿ ರಾಂಪೂರ, ಮಹಾದೇವಿ ಕಂಠಿ, ಸರೋಜಾ ಕುರಿ, ವಿಜಯಲಕ್ಷ್ಮಿ ಬಿದರಕುಂದಿ, ಅನ್ನಪೂರ್ಣ ಕಿತ್ತೂರ, ಬಸವರಾಜ ನಾಲತವಾಡ, ರುದ್ರೇಶ ಕಿತ್ತೂರ, ಬಾಪುಗೌಡ ಪಾಟೀಲ ಸೇರಿದಂತೆ ಮಹಾಮನೆ ಬಳಗದ ಸದಸ್ಯರು, ಕದಳಿ ಘಟಕದ ಸದಸ್ಯರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

