ವಿಜಯಪುರ: ವಿಜಯಪುರ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಗದಿಗೆಪ್ಪ ಗೋಡೆಕಾರ, ತಾಲೂಕಾ ಅಧ್ಯಕ್ಷರಾದ ಅರುಣಗೌಡ ತೇರದಾಳ, ಉಪಾಧ್ಯಕ್ಷರಾದ ಮಹಾದೇವ ತೇಲಿ ಅವರನ್ನು ಜುಮನಾಳ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜುಮನಾಳ ಪಿ.ಕೆ ಪಿ.ಎಸ್ ಸೊಸಾಯಿಟಿ ಅಧ್ಯಕ್ಷರಾದ ರಮೇಶ ಭೀರಪ್ಪ ವಗ್ಗರ ಉಪಾಧ್ಯಕ್ಷರಾಗಿ ಆನಂದ ಹೊನ್ನುಟಗಿ, ಈರಣ್ಣ ಬಬಲೇಶ್ವರ, ಬಿಜೆಪಿ ನಾಗಠಾಣ ಮಂಡಲ ಅಧ್ಯಕ್ಷರಾದ ಸಿದ್ದಗೊಂಡ ಶಿವಪ್ಪ ಬಿರಾದಾರ, ಸುರೇಶ ಗೋಡೆಕಾರ, ಶ್ರೀಶೈಲ ತರಲಗಟ್ಟಿ, ಶ್ರೀಶೈಲ ಜಂಬಗಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

